new 46 349 254736 91642 99999 email:...

4
ಮಧ ಕರಟಕದ ಆಪ ಒಡರ ಸಂಟ : 46 ಸಂಕ : 349 ದೂರವ : 254736 ವಆ : 91642 99999 ಟ : 4 ರೂ : 4.00 www.janathavani.com Email: [email protected] ಸಂಪದಕರು : ಕ ಷಡಕರಪ ಳಳೇಕಟ ದವಣಗರ ಶುಕವರ, ೇ 01, 2020 ಮ ಮ ದವಣಗರಯ ಮತ ಕೂರೂರ ಸೂೇಂತರು ಹಚಗುರುವ ರಲಯ ಮತ ಮಗಗ ಬೇಕ ಹಚುದ. ಲಡ ರಲಯ ಉದೂೇಗ ಇಲದವಗ ಮ ಮರಟದ ಹೂಸ ಉದೂೇಗ ಸೃಯದ. ದಾವಣಗರ, ಏ.30 - ಹರು ವಲಯಕ ಸೇರಡಗೊಂಡ ಕಲವೇ ಗಂಟಗಳ ನ ಒಬಗ ಕೊರೊನಾ ಸೊೇಂಕು ರತಯಾದ ಬನಲೇ, ಜಾನಗರದ ವೃದರೊಬರ ಸೊೇಂಕು ದೃಢರಟ ರಕರಣ ವರಯಾದ. ಕಳದ ಇರತನಾಲು ಗಂಟಯ ಎರಡನೇ ರಕರಣ ಇದಾದು, ಸೊೇಂತರ ಸಂಖ ಮತಷು ಹಚುವ ಸಾಧತ ಇದ ಎಂದು ಅಂದಾರುವ ಜನತ ತೇವ ಆಘಾತಗೊಂದಾರ. ಕಳದ ಏ 28 ರಂದು ಜಾನಗರದ 69 ವಷದ ವೃದರೊಬರು ಉರಾಟದ ತೊಂದರಯಂದ ಆಸತಗ ದಾಖಲಾದರು. ಬುಧವಾರ ಮಧರಾತ ಅವಗ ಪಾ ಇರುದು ತದು ಬಂದ. ವೃದನ ಮನಯದ 9 ಜನರನು ತಡರಾತ 3 ಗಂಟ ವೇಳಗ ಕಾರಂಟೈಗ ಒಳರಸಲಾದ. ಅವರ ಗಂಟಲು ದವವನು ರೇಕಗ ಕಳುಸಲಾದ. ಗುರುವಾರ ವರಯಾರುವ ಸೊೇಂತ ವಯನು -536 ಎಂದು ಗುರುತದು, ತಗಾ ಗಟೇ ಸಾವಜಕ ಆಸತಗ ದಾಖಸಲಾದ. ಈ ರಕರಣದ 10 ಪಾಥಕ ಸಂರಕ ಮತು 12 ತೇಯ ಸಂರಕಗಳನು ಇದುವರಗೊ ರತ ಹಚಲಾದ. ಇವರ ಗಂಟಲು ದವದ ಮಾದಗಳನು ತಗದುಕೊಂದು, ರೇಕಗ ಕಸಲಾದ. ಸೊೇಂತ ವ ಇನೊ 15-20 ಜನರ ಜೊತ ತೇಯ ಸಂರಕಗಳನು ಹೊಂರಬಹುದು ಎಂಬ ಶಂಕ ಇದು, ಆ ಬಗ ರಶೇಸಲಾಗುತದ. ಸೊೇಂತ ವಯ ಬೈನ ..ಆ. (ಕರ ವರ ದಾಖಲಗಳು) ತಪಾಸಣ ನಡಸ ಲಾಗುತದ. ಈ ಮೊಲಕ ಅವರು ಹೊಂದ ಸಂರಕಗಳನು ರತ ಮಾಡುವ ರಯತ ನಡದ ಎಂದು ಲಾಕಾ ಮಹಾಂತೇ ಬೇಳ ತದಾರ. ಸೊೇಂತ ವಯ ಮನಯ ಸುತನ 100 ೇಟ ರದೇಶವನು ಕಂಟೈಮಂ ಝೇ ಎಂದು ರಗಸಲಾದ. ಅದರ ಸುತನ 5 .. ರದೇಶವನು ಬಫ ಜೊೇ ಎಂದು ರಗಸಲಾದ. ಸೊೇಂಕು ರತಯಾದ ರಕರಣಕ ಸಂಬಂದಂತ 26 ಪಾಥಹಾಗೊ 49 ತೇಯ ಸಂರತರನು ಇದುವರಗೊ ಗುರುತಸಲಾದ. ಅವರಲಗಂಟಲ ದವದ ಮಾದಯನು ರೇಕಗ ಕಸಲಾದ. ಗುರುವಾರ ಮಧರಾತಯ ವೇಳಗ ಫತಾಂಶ ಬರುವ ೇಕ ಇದ ಎಂದು ಲಾಕಾ ತದಾರ. ನ ಹಾಗೊ ಇಂದು ರತಯಾದ ಇಬರೊ ಸೊೇಂತರು ತಗ ಉತಮವಾ ಸಂಸುತದಾರ ಎಂದು ಲಾಕಾ ತದಾರ. 625 ಮದ ರಗ : ಮಾ 4 ಂದ ಇದುವರಗ 644 ಜನರು ಲಯಂದ ದೇಶ ರಯಾಣ ಮಾ ಬಂದು, 28 ನಗಳ ಅವಲೊೇಕನ ಅವಯನು 277 ಜನರು ಣಗೊದಾರ. ಹಾಗೊ 195 ಜನರು 14 ನಗಳ ಅವಲೊೇಕನ ಅವಯನು ಣಗೊದಾರ. ಒಟು 90 ಜನರನು ಮನಯಲೇ ರತೇಕವಾ ಇಸಲದು, 151 ಜನರನು ಆಸತಯ ರತೇಕವಾ ಇಸಲಾದ. ಹಾಗೊ ಇದುವರಗೊ 141 ಜನರು ಸೊಕ ತ ರಡದು ಆಸತಯಂದ ಬಡುಗಹೊಂದಾರ. ಹೊರದೇಶಗಳ ಶಾಶತವಾ ನಲರುದೇಶಗರು ಲಗ ಬಂದು ಮತ ಹೊರದೇಶಗಇದುವರಗ 10 ಜನರು ತರದಾರ. ದೇಶಗಭೇ ೇ ನಮ ಲಗ ಬಂದು ಇತರ ಲಇದುವರಗ 17 ಜನ ತರದಾರ. ಕೊರೊೇನಾ ವೈರ ರೇಕಗಾ 725 ಮಾದಗಳನು ಇದುವರಗ ಕಳುಸಲಾದು, 625 ಮಾದಗಳನಗ ಎಂದು ಫತಾಂಶ ಬಂದ. ದವಣಗರಗ ಮತ ಕೂರೂರ ಆಘತ ಜನಗರದ ವೃದಗ ಪ, 24 ಗಂಟಯ ಎರಡರೇ ಪಕರಣ ಹಳ ವಲಯದ ದವಣಗರ, ಸೂೇಂಕು ಹಚಳದ ಆತಂಕದ ಜನ ನಗರದ ಪತಯದ ಇಬರು ಸೂೇಂತಗ ಯವ ೇ ಕೂರೂಬಂದ ಎಂಬುದು ಇನೂ ಸಷವಲ. ಉಭಯರ ಪಯಣದ ಹಗೂ ನಗರದ ಭೇ ಮದ ವರಗಳನು ಪಶೇಸ ಲಗುದ. ಎರಡು, ಮೂರು ನಗಳ ಈ ಬಗ ಸಷರ ಗುವ ೇಕ ಇದ ಎಂದು ಲಕ ಬೇಳ ದರ. ದವಣಗರ ನಗರ ಈಗ ಮತ ಹಳ ವಲಯಕ ಸೇಪಡಯದ. ನಗರಕೂರೂರ ಸೂೇಂಕುಗಳು ಪತಯರದಂದ, ದವಣಗರಯು ಹಳ ವಲಯದದ ಎಂದು ಲಕ ಮಹಂತೇ ಬೇಳ ದರ. ನಗರದ ಈಗ ಎರಡು ಪಕರಣಗವ. ೇಗ ಸಕರದ ಮಗಸೂಗಳ ಪಕರ ಹಳ ವಲಯ ಎಂದು ಹೇದರು. ಪತಯಗದ ಮೂಲ ಹಳ ವಲಯ ಇಟಯಂದ ಹೂರಗ ಬಂದ ಭರೇಯ ಶ ಕ ಧನ ಹೊನಾ, ಏ.30- ಇಟ ದೇಶರೊೇ ನಗರಂದ ವಬ ರಟಣಕ ನ ಬಂರುವ ಬಗ ವರಯಾದ. ರಟಣದ ದುಗು ದಣ ಭಾಗದ ಮೊರನೇ ಕಾನರುವ ಸಂಬಂಯ ಮನಗ ಆತ ಬಂದಾನ ಎನಲಾದ. ಹಾವೇ ಲಯ ರಹ ತಾಲೊನ ಗುಡದ ಮಾದಾರ ಗಾಮದ ನೇನ ದಬಸರ (25) ಎಂಬಾತ ಉದೊೇಗಕಾ ಇಟಗ ತರದ. ಈತ ಹೊನಾಯ ಅಕಮನಗ ಬಂರುದಾ ಹೇಳಲಾದ. ಇಟಯದ ಈತ ಬಂಗಳೂರು, ಏ. 30 - ಕಂಟೈಮಂ ವಲಯವನು ಹೊರತು ಉದಡಗಳ ಕೈಗಾಕಾ ಚಟುವಕಗಮೇ 4ಂದ ಚಾಲನ ೇಡಲಾಗುದು ಎಂದು ಮುಖಮಂತ ಬ.ಎ. ಯಯೊರರ ತದಾರ. ಮೇ 3ರಂದು ಕೇಂದ ಸಕಾರ ಲಾಡ ತರಗೊಸುವ ಇಲವೇ ಸಸುವ ೇಕ ಇದ. ಆನಂತರಕೈಗಾಕಾ ಚಟುವಕಗಳನು ಆರಂ ಸಲು ರಾಜ ಸಕಾರ ಉದೇಶದ. ಕೊರೊನಾ ರಕರಣಗಳು ಇನಎರಡು ಮೊರು ತಂಗಳ ಕಾಲ ಮುಂದುವರಯಬಹುದು. ೇಗಾ ಆಕ ಚಟುವಕಗಳಹಾಗೊ ಕೊರೊನಾ ಯಂತಣದ ಜೊತ ಜೊತಯ ಸಾಗಬೇದ ಎಂದು ಯಯೊರರ ತದಾರ. ೇಗಾ ನಾ ಕಂಟೈಮಂ ವಲಯ ಹೊರತು ರ ಉದ ಎಲ ಕಡಗಳ ಮೇ 4ಂದ ಕೈಗಾಕಾ ಚಟುವಕಗಳನು ಆರಂಸಲು ಅನುಮತ ೇಡಲು ಧಸಲಾದ ಎಂದು ಸಂಟ ಸಭಯ ನಂತರ ಯಯೊರರ ತದಾರ. ಕೊರೊನಾ ಒಂದು ೇತಯ ಯಂತಣಕ ಬಂದ ಎಂಬ ಭಾವನ ಇದ. ಬಂಗಳೂನ ಕಳದ ಮೊನಾ ಲು ನಗಂದ ಹಚು ರಕರಣಗಳು ವರಯಾಲ. ರತ ಇದೇ ೇತ ಮುಂದುವರದರ ಇಲೊ ಸಹ ಕಲ ಚಟುವಕಗಚಾಲನ ೇಡಲಾಗುದು. ಈ ಬಗ ಒಂದರಡು ನಾ ಕಾದು ನೊೇಡುತೇವ ಎಂದವರು ತದಾರ. ಕೊರೊನಾ ವೈರಕರಣಗಳು ಇನೊ 2-3 ತಂಗಳು ಟಗ 700 ರೂ ಂಗಳೂರು, ಏ. 30 - ಮರಳು ೇತಗ ರಾಜ ಸಕಾರ ಕೊನ ಗೊ ಹರು ಶಾನ ೇದು , ರತ ಮ ಟಗ 700 ರೊ.ನಂತ ಗಾಹಕಗ ದೊರ ಯಲು ಇಂ ಸೇದ ರಾಜ ಸವ ಸಂಟ ಮಹತದ ತೇಮಾನ ಕೈಗೊಂದ . ಸಂಟ ಸಭ ಯ ನಂತರ ಸು ಗೊೇ ಷಯ ತದ ಕಾನೊನು ಸವ .. ಮಾಧುಸಾ ನ ಪಾತಗಳ ಹಳಕೊಳ ಹಾಗೊ ರಟಾ ಭೊಯ ಮರಳು ಗಗಾಕ ಮಾಡಲು ಅವಕಾಶ ಮಾಕೊಡಲಾದ . ಗಾಕ ಕಸುವ ಸಂಬಂಧ ಸ ೇಯ ದಂಡಾಕಾಗಳು ಹಾಗೊ ಇಂಯಗಳು ರಾರ ಕೈಗೊಳದಾ . ಗಾೇಣ ಭಾಗದ ಮನ ಕಟುವವರು, ರಂಚಾಯತ ಅನುಮತ ರಡ ದು, ರತ ಮಟಗ ಇಷು ಹಣ ಪಾವತ, ಮರಳಯಬಹುದಾದ . ಸಕಾರದ ಈ ರಾರಂದ ಭಾೇ ದುಬಾ ದರದ ಮರಳು ಮಾರಾಟಕ ಕವಾಣ ಹಾದಂತಾಗುಎಂದರು. ಅಂತ ರಾಜ ಮತು ಅಂತ ಲಾ ಕಾಕರು ತಮ ತಮ ಊಗ ಹೊೇಗಲು ಅವಕಾಶ ೇಡಲು ಸವ ಸಂಟ ಸಭ ತೇಮಾಸಲಾದ ಎಂದು ಇದೇ ಸಂದಭದ ತದರು. ರಯಾಣದ ವ ವನು ಅವರೇ ಭಸಬೇಕು. ನಾ ಅಪೇಕ ರಟಸಕಾ ಬಸುಗಳನು ವವಮಾಕೊಡುತೇವ ಎಂದರು. ಅಂತರ ಲ ಸಹಾ ಒಮ ಲ ಯಂದ ಹೊರ ಹೊೇಗಲು ಅವಕಾಶ ಮತ ವಾರಸು ಬರುವಂತಲ ಎಂದು ಹೇದರು. ಹೊರ ರಾಜದ ದಾಗಳು ಹೊೇಗಲಅವಕಾಶ ೇಡಲಾಗುದು. ನಾಳ ಯಂದ ನಾಯತ ಗದ . ಈ ಸಂಬಂಧ ರಾಜ ಸಕಾರದ ಮುಖ ಕಾಯದಶ ಆದೇಶ ಹೊರಸದಾ ಎಂದು ಹೇದರು. ಎಲಾ ಕಡ ಲಾಡ ಸಕ ಆಗುವವರ ಮದದಂಗ ಯುದೇ ಬೇಡ ಎಂಬ ತೇಮಾನ ಮಾಡಲಾದ . ಮೇ ಮೊರರವಗೊ ಮದದಂಗ ಹಾಗೊ ಕೂರೂರ ಶಂಕ: ಹರಳಹಳಯ ಆತಂಕ ಮಲೇಬ ನೊರು, ಏ. 30 - ಹರಳಹ ಗಾಮದ ಕೊರೊನಾ ಶಂತ ಮಳ ಬರು ಇದಾ ಂಬ ೇ ಇಲಾಖ ಮತು ಆರೊೇಗ ಇಲಾಖ ೇದ ಎಚ ಸಂದೇಶಂಗಾಮಸ ರು ಆತಂಕದ ದಾ . ಬುಧವಾರ ದಾವಣಗ ರತ ಯಾದ ಕೊರೊನಾ ಪಾ ಕೇಗ ಸಂಬಂ ದಂತ ಹರಳಹ ಗಾಮದ ಮಗೊ ನಂಟು ಇರುದಂದ ನ ರಾತಯೇ ಗಾಮಕ ಭೇ ೇದ ಗಾಮಾಂತರ ವೈಎ ಮಂಜು ನಾ ಗಂಗ, ತಹಶೇಲಾ ರಾಮಚಂದರ, ಓ ಡಾ.ಚಂದೇಹ, ಎಐ ರಕುಮಾ ಅವರು ಗಾಮಸ ಜಾಗೃತ ಮೊದಾ . ಹರಳಹ ಗಾಮದ ಮದಾವಣ ಯ ಭಾಷಾ ನಗರದ ರುವ ಪಾಥಕ ಆರೊೇಗ ಕೇಂದದ ಲಾ ಟ ೇಯ ಗುತ ಆರಾರದ ಮೇಲ ಲಸ ಮಾಡುತ ದು , ರತನ ಹರಳಹಯಂದ ದಾವಣಗ ಓಡಾಡುತ ರು. ಕೊರೊನಾ ಸೊೇಂಕು ಕಾಕೊಂರುವ ಆರೊೇಗ ಕೇಂದದ ಸಾ ನ ಮತು ಹರಳಹ ಗಾಮದ ಮಒಗ ಲಸ ಮಾಡುತ ಂದ ಈ ಚಟುವಕ ಜೂತ ಎಚಕಗ ಪತರ ಸಲಹ ನವದ ಹ, ಏ. 30 – ಬರುವ ಮೇ 3ರಂದು ರಾಷದಾದಂತ ಹೇರುವ ಲಾಡ ಅಂತವಾಗರುವ ನಲ , ಆ ತಂಗಳು ಕೊರೊನಾ ರುದ ಹೊೇರಾಟ ಣಾಯಕವಾಗದ ಎಂದು ವೈದೇಯ ರತರು ಅಪಾಯ ರದಾ . ಆಕ ಚಟುವಕ ಉತೇಜನ ೇಡಲು ನಾಯತಗಳನು ೇಡುವ ಜೊತ , ಹಾಸಾಗಳ ಸೊೇಂಕು ಯಂತಸ ಬೇದ ಎಂದು ರತರು ತದಾ . ರೈಲ, ಮಾನಯಾನ, ಅಂತರಾಜ ಬ ಸೇವ , ಮಾಗಳು, ಶಾಂ ಕಾಂಪ , ರಾಕ ಸ ಳಗಳು ಹಾಗೊ ಇತರ ಳಗಳನು ಕಷ ಮೇ ತಂಗಳ ಯೊ ಮು ರಬೇಕು ಎಂದವರು ಅಪಾಯ ರದಾ . ಆಕತ ಒತು ೇಡುತ ಲೇ, ಕೊರೊನಾ ರುದ ಹೊೇರಾಟ ನಡ ಸಬೇದ ಎಂದು ರರಾನ ಮಂತ ನರೇಂದ ೇ ಅವರು ಕಳ ದ ಸೊೇಮವಾರ ಮುಖಮಂತಗಳ ಜೊಮಾತನಾಡುತಾ ರಾಜ ಮರಳು ೇತಗ ಸಕಾರ ಹರು ಶಾನ ೇ 4ರ ನಂತರ ಕೈಗಕ ಚಟುವಕ ಕೂರೂರ ಹೂೇರಟ ೇ ಂಗಳು ರಯಕ ಲಡ ಸದರ ಹಂದಲೇ ಹಚು ಸ ಲಡ ವೈರ ಕೂಲುಲ. ವೈರ ಹರಡುದನು ಧನ ಮಡುತದಷೇ ಎಂಬುದನು ಅರ ಮಕೂಳಳಬೇದ ಎಂದು ಫೇ ರೂೇಯದ ೇವ ಗ ಭಗದ ಹಚುವ ದೇಶಕ ಡ. ರಜೇ ಕುಮ ಗುಪ ಹೇದರ. ಮಲೇಬ ನೊರು, ಏ.30- ಭದಾ ಜಲಾ ಶಯಂದ ಅಚು ಕನ ಬೇಗ ಹಂಗಾನ ಹಸಲಾಗುತ ರುವ ೇರನು ಸಕಾರದ ಈ ಂನ ತೇಮಾನದಂಮೇ 7 ಂದ ನಾಲ ಸಲಾಗುದು. ಆದ ಂದ ಅಚು ಕಟು ರದೇಶಗಳ ೇಕಣ ಮಾ ವರ ೇಡುವಂತ ಭದಾ ಅೇಕಕ ಇಂಯ ಅವರು ಮಲೇಬ ನೊರು, ದಾವಣಗ ಮತು ಭದಾವತ ಭಾಗಗಳ ಕಾಯಪಾಲಇಂಯ ಅವಗ ರತದ ಮೊಲಕ ಸೊಚನ ೇದಾ . ಆದರ ಅಚು ಕಟು ರದೇಶದ ಕೊನ ಭಾಗದ ರೈತರು ಕಷ ಮೇ 25 ರವೇ 7ಕ ಭದರಲ ೇರು ಲುಗಡ ಕೂರೂರ ಯಂತಣ ಹಗೂ ಆಕ ಚಟುವಕ ಎರಡೂ ಒಟೂಗ ಸಗಲಂಬುದು ಮುಖಮಂ ಆಶಯ. ಮುಂಬೈ,ಏ. 30 – ಬಾನ ಯ ನಟ ಶ ಕ ಧನರಾದಾರ. ಮೊರು ದಶಕಗಳ ಕಾಲ ಬ ತರಯ ಮೊಲಕ ಜನರನು ರಂದ ಅವರು, ಎರಡು ವಷಗಳ ಕಾಲ ಲುಕೇಯಾ ರುದ ಹೊೇರಾಟದ ಸಾಗ ಶಣಾದಾರ. ಅವಗ 67 ವಷ ವಯಸಾತು. ೇಗಯ ಮೊರನೇ ವಂಶದವರಾ ರುವ ಅವರು, ತಾರಾ ರಟಕ ಹೊಸ ವಚಸು ೇದರು. ಅವರು ರತ ೇತು, ನಟ ತ ರಣಬೇ ಹಾಗೊ ತ ಮಾ ಅವರನು ಅಗದಾರ. ಬಾಬ ತಂದ ಆರಂಭಗೊಂಡು ಕ ಅಂ ಸವರಗ ಹಲವಾರು ಯಶೇ ತಗಳ ನದ ಅವರು, ಹ.ಎ. ಲೈಯ ಆಸತಯ ಧನರಾದರು. ನವದಹ, ಏ. 30 – ಲಾಡ ಸರಣಯಾದರ ಕೊರೊನಾಂತ ಹಂದಾ ಹಚು ಜನರು ಸಾವನರಬಹುದು ಎಂದು ಇನೊಫೇ ಸಾರಕ ಎ.ಆ. ನಾರಾಯಣಮೊತ ಹೇದಾರ. ಕೊರೊನಾ ವೈರ ಎಂಬುದು ಹೊಸ ಸಾಮಾನ ತ ಎಂಬುದನು ಭಾರತೇಯರು ಅಥ ಮಾಕೊಳಬೇದ ಎಂದು § ಎಕನಾ ಟೈ¬ ರತಕಗ ವ ಮೊಲೇದ ಸಂದಶನದ ಅವರು ಹೇದಾರ. ಸದೃಢವಾರುವವರು ಕಲಸಕ ಮರಳಲು ದೇಶ ಅವಕಾಶ ೇಡಬೇಕು. ಸೊೇಂನ ಅಪಾಯ ಎದುಸುವ ಸೊಕತ ಉಳವರು ಮನಗಳರಬೇಕು ಎಂದು ಮೊಸಲಹ ೇದಾರ. ಭಾರತ ಈ ತಯ ಹಚು ಕಾಲ ಸಾಗಲು ಸಾಧವಾಗದು. ಒಂದು ಹಂತದ ನಂತರ ಕೊರೊನಾಂತ ಹನ ಸಾಗಳೇ ಹಚಾಗುತವ ನವದ ಹ, ಏ. 30 - ಶದಾಲಯ ಗಳು ಜುಲೈ ತಂಗಳ ಸ ರೇಕಯನು ಆಲೈ ಇವೇ ಆಲೈ ಮೊಲಕ ನಡ ಸಬಹುದು. ರೇಕಯ ಅವಯನು ಮೊರು ಗಂಟ ಯಂದ ಎರಡು ಗಂಟ ಇಸ ಬೇಕು ಎಂದು ಯು... ಶಫಾರಸು ಮಾ. ರೇಕ ಹಾಗೊ ಶೈಕಕ ವಷದ ಬಗ ಸುೇರ ಮಾಗಸೊಗಳನು ರಕಸ ಲಾದ . ಅಂತಮ ಸ ಸ ದಾಗಜುಲೈನ ರೇಕ ನಡ ಸಬಹುದು ಎಂದು ತಸಲಾದ . ಲಭರುವ ಸಲಭಗಳ ಆರಾ ರದ ಮೇಲ ಆಲೈ ಇವೇ ಆಲೈ ರೇಕಯ ಕುತು ರಾರ ತ ದುಕೊಳ ಬಹುದು ಎಂದು ಯು... ತ. ಜುಲೈನ ಸಪೇಕ : ಯು... (3ರೇ ಟಕ) (2ರೇ ಟಕ) (2ರೇ ಟಕ) (2ರೇ ಟಕ) (3ರೇ ಟಕ) (2ರೇ ಟಕ) (3ರೇ ಟಕ)

Upload: others

Post on 23-Sep-2020

0 views

Category:

Documents


0 download

TRANSCRIPT

Page 1: New 46 349 254736 91642 99999 Email: …janathavani.com/wp-content/uploads/2020/05/01.05.2020.pdf · 2020. 8. 7. · ವಿೇಷೆಣೆ ಮಾಡಿ ವರದಿ ಕ ನಿೇಡುವಂತೆ

ಮಧಯ ಕರನಾಟಕದ ಆಪತ ಒಡರಡ

ಸಂಪುಟ : 46 ಸಂಚಕ : 349 ದೂರವಣ : 254736 ವಟಸ ಆಯಪ : 91642 99999 ಪುಟ : 4 ರೂ : 4.00 www.janathavani.com Email: [email protected]

ಸಂಪದಕರು : ವಕಸ ಷಡಕಷರಪಪ ಮಳಳೇಕಟಟ

ದವಣಗರ ಶುಕರವರ, ಮೇ 01, 2020

ಮಸಕ ಮಯನ ದವಣಗರಯಲಲ ಮತತ ಕೂರೂರ ಸೂೇಂಕತರು ಹಚಚಾಗುತತರುವ ಹರನಲಯಲಲ ಮತತ ಮಸಕ ಗಳಗ ಬೇಡಕ ಹಚುಚಾತತದ. ಲಕ ಡನ ಹರನಲಯಲಲ ಉದೂಯೇಗ ಇಲಲದವರಗ ಮಸಕ ಮರಟದ ಹೂಸ ಉದೂಯೇಗವೂ ಸೃಷಟಯಗದ.

ದಾವಣಗರ, ಏ.30 - ಹಸರು ವಲಯಕಕ ಸೇರಪಡಗೊಂಡ ಕಲವೇ ಗಂಟಗಳಲಲ ನರಪ ಒಬಬರಗ ಕೊರೊನಾ ಸೊೇಂಕು ರತತಯಾದ ಬನನಲಲೇ, ಜಾಲನಗರದ ವೃದದರೊಬಬರಲಲ ಸೊೇಂಕು ದೃಢರಟಟ ರರಕರಣ ವರದಯಾಗದ.

ಕಳದ ಇರಪತತನಾಲುಕ ಗಂಟಯಲಲ ಎರಡನೇ ರರಕರಣ ಇದಾಗದುದ, ಸೊೇಂಕತರ ಸಂಖಯ ಮತತಷುಟ ಹಚುಚುವ ಸಾಧಯತ ಇದ ಎಂದು ಅಂದಾಜಸರುವ ಜನತ ತೇವರ ಆಘಾತಗೊಂಡದಾದರ.

ಕಳದ ಏಪರಲ 28 ರಂದು ಜಾಲನಗರದ 69 ವಷಪದ ವೃದಧರೊಬಬರು ಉಸರಾಟದ ತೊಂದರಯಂದ ಆಸಪತರಗ ದಾಖಲಾಗದದರು. ಬುಧವಾರ ಮಧಯರಾತರ ಅವರಗ ಪಾಸಟವ ಇರುವುದು ತಳದು ಬಂದದ.

ವೃದಧನ ಮನಯಲಲದದ 9 ಜನರನುನ ತಡರಾತರ 3 ಗಂಟ ವೇಳಗ ಕಾವಾರಂಟೈನ ಗ ಒಳರಡಸಲಾಗದ. ಅವರ ಗಂಟಲು ದರವವನುನ ರರೇಕಷಗ ಕಳುಹಸಲಾಗದ.

ಗುರುವಾರ ವರದಯಾಗರುವ ಸೊೇಂಕತ ವಯಕತಯನುನ ಪ-536 ಎಂದು ಗುರುತಸದುದ, ಚಕತಸಗಾಗ ಚಗಟೇರ ಸಾವಪಜನಕ ಆಸಪತರಗ ದಾಖಲಸಲಾಗದ.

ಈ ರರಕರಣದ 10 ಪಾರಥಮಕ ಸಂರಕಪ ಮತುತ 12 ದವಾತೇಯ ಸಂರಕಪಗಳನುನ ಇದುವರಗೊ ರತತ ಹಚಚುಲಾಗದ. ಇವರ ಗಂಟಲು ದರವದ ಮಾದರಗಳನುನ ತಗದುಕೊಂಡದುದ, ರರೇಕಷಗ ಕಳಸಲಾಗದ. ಸೊೇಂಕತ ವಯಕತ ಇನೊನ 15-20 ಜನರ ಜೊತ ದವಾತೇಯ ಸಂರಕಪಗಳನುನ ಹೊಂದರಬಹುದು ಎಂಬ ಶಂಕ ಇದುದ, ಆ ಬಗಗ ರರಶೇಲಸಲಾಗುತತದ.

ಸೊೇಂಕತ ವಯಕತಯ ಮೊಬೈಲ ನ ಸ.ಡ.ಆರ. (ಕರ ವವರ ದಾಖಲಗಳು) ತಪಾಸಣ ನಡಸ

ಲಾಗುತತದ. ಈ ಮೊಲಕ ಅವರು ಹೊಂದದದ ಸಂರಕಪಗಳನುನ ರತತ ಮಾಡುವ ರರಯತನ ನಡದದ ಎಂದು ಜಲಾಲಧಕಾರ ಮಹಾಂತೇಶ ಬೇಳಗ ತಳಸದಾದರ.

ಸೊೇಂಕತ ವಯಕತಯ ಮನಯ ಸುತತಲನ 100 ಮೇಟರ ರರದೇಶವನುನ ಕಂಟೈನ ಮಂಟ ಝೇನ ಎಂದು ರರಗಣಸಲಾಗದ. ಅದರ ಸುತತಲನ 5 ಕ.ಮ. ರರದೇಶವನುನ ಬಫರ ಜೊೇನ

ಎಂದು ರರಗಣಸಲಾಗದ.ನನನ ಸೊೇಂಕು ರತತಯಾಗದದ ನರಪ

ರರಕರಣಕಕ ಸಂಬಂಧಸದಂತ 26 ಪಾರಥಮಕ ಹಾಗೊ 49 ದವಾತೇಯ ಸಂರಕಪತರನುನ ಇದುವರಗೊ ಗುರುತಸಲಾಗದ. ಅವರಲಲರ ಗಂಟಲ ದರವದ ಮಾದರಯನುನ ರರೇಕಷಗ ಕಳಸಲಾಗದ. ಗುರುವಾರ ಮಧಯರಾತರಯ ವೇಳಗ ಫಲತಾಂಶ ಬರುವ ನರೇಕಷ ಇದ ಎಂದು ಜಲಾಲಧಕಾರ ತಳಸದಾದರ.

ನನನ ಹಾಗೊ ಇಂದು ರತತಯಾದ ಇಬಬರೊ ಸೊೇಂಕತರು ಚಕತಸಗ ಉತತಮವಾಗ ಸಪಂದಸುತತದಾದರ ಎಂದು ಜಲಾಲಧಕಾರ ತಳಸದಾದರ.

625 ಮದರ ರಗಟವ : ಮಾರಪ 4 ರಂದ ಇದುವರಗ 644 ಜನರು ಜಲಲಯಂದ ವದೇಶ ರರಯಾಣ ಮಾಡ ಬಂದದುದ, 28 ದನಗಳ ಅವಲೊೇಕನ ಅವಧಯನುನ 277 ಜನರು ಪೂಣಪಗೊಳಸದಾದರ. ಹಾಗೊ 195 ಜನರು 14 ದನಗಳ ಅವಲೊೇಕನ ಅವಧಯನುನ ಪೂಣಪಗೊಳಸದಾದರ. ಒಟುಟ 90 ಜನರನುನ ಮನಯಲಲೇ ರರತಯೇಕವಾಗ ಇರಸಲಪಟಟದುದ, 151 ಜನರನುನ ಆಸಪತರಯಲಲ ರರತಯೇಕವಾಗ ಇರಸಲಾಗದ. ಹಾಗೊ ಇದುವರಗೊ 141 ಜನರು ಸೊಕತ ಚಕತಸ ರಡದು ಆಸಪತರಯಂದ ಬಡುಗಡ ಹೊಂದದಾದರ.

ಹೊರದೇಶಗಳಲಲ ಶಾಶವಾತವಾಗ ನಲಸರುವ ವದೇಶಗರು ಜಲಲಗ ಬಂದು ಮತತ ಹೊರದೇಶಗಳಗ ಇದುವರಗ 10 ಜನರು ತರಳದಾದರ. ವದೇಶಗಳಗ ಭೇಟ ನೇಡ ನಮಮ ಜಲಲಗ ಬಂದು ಇತರ ಜಲಲಗಳಗ ಇದುವರಗ 17 ಜನ ತರಳದಾದರ. ಕೊರೊೇನಾ ವೈರರ ರರೇಕಷಗಾಗ 725 ಮಾದರಗಳನುನ ಇದುವರಗ ಕಳುಹಸಲಾಗದುದ, 625 ಮಾದರಗಳು ನಗಟವ ಎಂದು ಫಲತಾಂಶ ಬಂದದ.

ದವಣಗರಗ ಮತತ ಕೂರೂರ ಆಘತ

ಜಲನಗರದ ವೃದಧನಗ ಪಸಟವ, 24 ಗಂಟಯಲಲ ಎರಡರೇ ಪರಕರಣ

ಹಳದ ವಲಯದಲಲ ದವಣಗರ, ಸೂೇಂಕು ಹಚಚಾಳದ ಆತಂಕದಲಲ ಜನ

ನಗರದಲಲ ಪತತಯದ ಇಬಬರು ಸೂೇಂಕತರಗ ಯವ ರೇತ ಕೂರೂರ ಬಂದದ ಎಂಬುದು ಇನೂನ ಸಪಷಟವಗಲಲ.ಉಭಯರ ಪರಯಣದ ಹಗೂ ನಗರದಲಲ ಭೇಟ ಮಡದ ವವರಗಳನುನ ಪರಶೇಲಸ ಲಗುತತದ. ಎರಡು, ಮೂರು ದನಗಳಲಲ ಈ ಬಗಗ ಸಪಷಟರ ಸಗುವ ನರೇಕಷ ಇದ ಎಂದು ಜಲಲಧಕರ ಬೇಳಗ ತಳಸದದಾರ.

ದವಣಗರ ನಗರವು ಈಗ ಮತತ ಹಳದ ವಲಯಕಕ ಸೇಪನಾಡಯಗದ. ನಗರದಲಲ ಕೂರೂರ ಸೂೇಂಕುಗಳು ಪತತಯಗರು ವುದರಂದ, ದವಣಗರಯು ಹಳದ ವಲಯದಲಲದ ಎಂದು ಜಲಲಧಕರ ಮಹಂತೇಶ ಬೇಳಗ ತಳಸದದಾರ.ನಗರದಲಲ ಈಗ ಎರಡು ಪರಕರಣಗಳವ. ಹೇಗಗ ಸಕನಾರದ ಮಗನಾಸೂಚಗಳ ಪರಕರ ಹಳದ ವಲಯ ಎಂದು ಹೇಳದರು.

ಪತತಯಗದ ಮೂಲ

ಹಳದ ವಲಯ

ಇಟಲಯಂದ ಹೂರನಳಗ ಬಂದ ಭರತೇಯ

ರಶ ಕಪೂರ ನಧನ

ಹೊನಾನಳ, ಏ.30- ಇಟಲ ದೇಶದ ರೊೇಮ ನಗರದಂದ ವಯಕತಯೊಬಬ ರಟಟಣಕಕ ನನನ ಬಂದರುವ ಬಗಗ ವರದಯಾಗದ.

ರಟಟಣದ ದುಗಪಗುಡ ದಕಷಣ ಭಾಗದ ಮೊರನೇ ಕಾರರ ನಲಲರುವ ಸಂಬಂಧಯ ಮನಗ ಆತ ಬಂದದಾದನ ಎನನಲಾಗದ.

ಹಾವೇರ ಜಲಲಯ ರಟಟಹಳಳ ತಾಲೊಲಕನ ಗುಡಡದ ಮಾದಾಪುರ ಗಾರಮದ ನವೇನ ಸದದಬಸರಪ (25) ಎಂಬಾತ ಉದೊಯೇಗಕಾಕಗ ಇಟಲಗ ತರಳದದ. ಈತ ಹೊನಾನಳಯ ಅಕಕನ ಮನಗ ಬಂದರುವುದಾಗ ಹೇಳಲಾಗದ.

ಇಟಲಯಲಲದದ ಈತ

ಬಂಗಳೂರು, ಏ. 30 - ಕಂಟೈನ ಮಂಟ ವಲಯವನುನ ಹೊರತು ರಡಸ ಉಳದಡಗಳಲಲ ಕೈಗಾರಕಾ ಚಟುವಟಕಗಳಗ ಮೇ 4ರಂದ ಚಾಲನ ನೇಡಲಾಗುವುದು ಎಂದು ಮುಖಯಮಂತರ ಬ.ಎರ. ಯಡಯೊರರಪ ತಳಸದಾದರ.

ಮೇ 3ರಂದು ಕೇಂದರ ಸಕಾಪರ ಲಾಕ ಡನ ತರವುಗೊಳಸುವ ಇಲಲವೇ ಸಡಲಸುವ ನರೇಕಷ ಇದ. ಆನಂತರದಲಲ ಕೈಗಾರಕಾ ಚಟುವಟಕಗಳನುನ ಆರಂಭ ಸಲು ರಾಜಯ ಸಕಾಪರ ಉದದೇಶಸದ.

ಕೊರೊನಾ ರರಕರಣಗಳು ಇನುನ ಎರಡು ಮೊರು ತಂಗಳ ಕಾಲ ಮುಂದುವರಯಬಹುದು. ಹೇಗಾಗ ಆರಪಕ ಚಟುವಟಕಗಳು ಹಾಗೊ ಕೊರೊನಾ ನಯಂತರಣದ ಜೊತ ಜೊತಯಲಲ ಸಾಗಬೇಕದ ಎಂದು ಯಡಯೊರರಪ ತಳಸದಾದರ.

ಹೇಗಾಗ ನಾವು ಕಂಟೈನ ಮಂಟ ವಲಯ ಹೊರತು ರಡಸ ಉಳದ ಎಲಲ ಕಡಗಳಲಲ ಮೇ 4ರಂದ ಕೈಗಾರಕಾ ಚಟುವಟಕಗಳನುನ ಆರಂಭಸಲು

ಅನುಮತ ನೇಡಲು ನಧಪರಸಲಾಗದ ಎಂದು ಸಂಪುಟ ಸಭಯ ನಂತರ ಯಡಯೊರರಪ ತಳಸದಾದರ.

ಕೊರೊನಾ ಒಂದು ರೇತಯಲಲ ನಯಂತರಣಕಕ ಬಂದದ ಎಂಬ ಭಾವನ ಇದ. ಬಂಗಳೂರನಲಲ ಕಳದ ಮೊನಾಪ ಲುಕ ದನಗಳಂದ ಹಚುಚು ರರಕರಣಗಳು ವರದಯಾಗಲಲ. ರರಸಥತ ಇದೇ ರೇತ ಮುಂದುವರದರ ಇಲೊಲ ಸಹ ಕಲ ಚಟುವಟಕಗಳಗ ಚಾಲನ ನೇಡಲಾಗುವುದು. ಈ ಬಗಗ ಒಂದರಡು ದನ ನಾವು ಕಾದು ನೊೇಡುತತೇವ ಎಂದವರು ತಳಸದಾದರ.

ಕೊರೊನಾ ವೈರರ ರರಕರಣಗಳು ಇನೊನ 2-3 ತಂಗಳು

ಮಟರಕ ಟನ ಗ 700 ರೂಬಂಗಳೂರು, ಏ. 30 - ಮರಳು ನೇತಗ ರಾಜಯ ಸಕಾಪರ ಕೊನಗೊ ಹಸರು ನಶಾನ ನೇಡದುದ, ರರತ ಮಟರಕ ಟನ ಗ 700 ರೊ.ನಂತ ಗಾರಹಕರಗ ದೊರಯಲು ಇಂದಲಲ ಸೇರದದ ರಾಜಯ ಸಚವ ಸಂಪುಟ ಮಹತವಾದ ತೇಮಾಪನ ಕೈಗೊಂಡದ.

ಸಂಪುಟ ಸಭಯ ನಂತರ ಸುದದಗೊೇಷಠಯಲಲ ಈ ವಷಯ ತಳಸದ ಕಾನೊನು ಸಚವ ಜ.ಸ. ಮಾಧುಸಾವಾಮ ನದ ಪಾತರಗಳಲಲ ಹಳಳಕೊಳಳ ಹಾಗೊ ರಟಾಟ ಭೊಮಯಲಲ ಮರಳು ಗಣಗಾರಕ ಮಾಡಲು ಅವಕಾಶ ಮಾಡಕೊಡಲಾಗದ.

ಗಣಗಾರಕ ಕಲಪಸುವ ಸಂಬಂಧ ಸಥಳೇಯ ದಂಡಾಧಕಾರಗಳು ಹಾಗೊ ಇಂಜನಯರ ಗಳು ನರಾಪರ ಕೈಗೊಳಳಲದಾದರ. ಗಾರಮೇಣ ಭಾಗದಲಲ ಮನ ಕಟುಟವವರು, ರಂಚಾಯತ ಅನುಮತ ರಡದು, ರರತ ಮಟರಕ ಟನ ಗ ಇಷುಟ ಹಣ ಪಾವತಸ, ಮರಳು ತಗಯಬಹುದಾಗದ. ಸಕಾಪರದ ಈ ನರಾಪರದಂದ

ಭಾರೇ ದುಬಾರ ದರದ ಮರಳು ಮಾರಾಟಕಕ ಕಡವಾಣ ಹಾಕದಂತಾಗುತತದ ಎಂದರು.

ಅಂತರ ರಾಜಯ ಮತುತ ಅಂತರ ಜಲಾಲ ಕಾಮಪಕರು ತಮಮ ತಮಮ ಊರಗ ಹೊೇಗಲು ಅವಕಾಶ ನೇಡಲು ಸಚವ ಸಂಪುಟ ಸಭಯಲಲ ತೇಮಾಪನಸಲಾಗದ ಎಂದು ಇದೇ ಸಂದಭಪದಲಲ ತಳಸದರು. ರರಯಾಣದ ವಚಚುವನುನ ಅವರೇ ಭರಸಬೇಕು. ನಾವು ಅಪೇಕಷ ರಟಟರ ಸಕಾಪರ

ಬಸುಸಗಳನುನ ವಯವಸಥ ಮಾಡಕೊಡುತತೇವ ಎಂದರು.ಅಂತರ ಜಲಲಯಲಲ ಸಹಾ ಒಮಮ ಜಲಲಯಂದ

ಹೊರ ಹೊೇಗಲು ಅವಕಾಶ ಮತತ ವಾರಸುಸ ಬರುವಂತಲಲ ಎಂದು ಹೇಳದರು.

ಹೊರ ರಾಜಯದ ವದಾಯರಪಗಳು ಹೊೇಗಲು ಅವಕಾಶ ನೇಡಲಾಗುವುದು. ನಾಳಯಂದ ಈ ವನಾಯತ ಸಗಲದ. ಈ ಸಂಬಂಧ ರಾಜಯ ಸಕಾಪರದ ಮುಖಯ ಕಾಯಪದಶಪ ಆದೇಶ ಹೊರಡಸಲದಾದರ ಎಂದು ಹೇಳದರು.

ಎಲಾಲ ಕಡ ಲಾಕ ಡನ ಸಡಲಕ ಆಗುವವರಗ ಮದಯದಂಗಡ ತರಯುವುದೇ ಬೇಡ ಎಂಬ ತೇಮಾಪನ ಮಾಡಲಾಗದ. ಮೇ ಮೊರರವರಗೊ ಮದಯದಂಗಡ ಹಾಗೊ

ಕೂರೂರ ಶಂಕ: ಹರಳಹಳಳಯಲಲ ಆತಂಕಮಲೇಬನೊನರು, ಏ. 30 - ಹರಳಹಳಳ

ಗಾರಮದಲಲ ಕೊರೊನಾ ಶಂಕತ ಮಹಳ ಯೊಬಬರು ಇದಾದರಂಬ ಪೊಲೇರ ಇಲಾಖ ಮತುತ ಆರೊೇಗಯ ಇಲಾಖ ನೇಡದ ಎಚಚುರಕಯ ಸಂದೇಶದಂದ ಗಾರಮಸಥರು ಆತಂಕದಲಲದಾದರ.

ಬುಧವಾರ ದಾವಣಗರಯಲಲ ರತತಯಾದ ಕೊರೊನಾ ಪಾಸಟವ ಕೇರ ಗ ಸಂಬಂಧಸ ದಂತ ಹರಳಹಳಳ ಗಾರಮದ ಮಹಳಗೊ ನಂಟು

ಇರುವುದರಂದ ನನನ ರಾತರಯೇ ಗಾರಮಕಕ ಭೇಟ ನೇಡದ ಗಾರಮಾಂತರ ಡವೈಎಸಪ ಮಂಜು ನಾಥ ಗಂಗಲ, ತಹಶೇಲಾದರ ರಾಮಚಂದರರಪ, ಟಹರಓ ಡಾ.ಚಂದರಮೊೇಹನ, ಪಎರಐ ಕರಣ ಕುಮಾರ ಅವರು ಗಾರಮಸಥರಗ ಜಾಗೃತ ಮೊಡಸದಾದರ.

ಹರಳಹಳಳ ಗಾರಮದ ಮಹಳ ದಾವಣ ಗರಯ ಭಾಷಾ ನಗರದಲಲರುವ ಪಾರಥಮಕ

ಆರೊೇಗಯ ಕೇಂದರದಲಲ ಲಾಯಬ ಟಕನೇಷಯನ ಆಗ ಗುತತಗ ಆರಾರದ ಮೇಲ ಕಲಸ ಮಾಡುತತದುದ, ರರತದನ ಹರಳಹಳಳಯಂದ ದಾವಣಗರಗ ಓಡಾಡುತತದದರು.

ಕೊರೊನಾ ಸೊೇಂಕು ಕಾಣಸಕೊಂಡರುವ ಆರೊೇಗಯ ಕೇಂದರದ ಸಾಟಫ ನರಪ ಮತುತ ಹರಳಹಳಳ ಗಾರಮದ ಮಹಳ ಒಟಟಗ ಕಲಸ ಮಾಡುತತದದರಂದ ಈ

ಚಟುವಟಕ ಜೂತ ಎಚಚಾರಕಗ ಪರಣತರ ಸಲಹನವದಹಲ, ಏ. 30 – ಬರುವ ಮೇ 3ರಂದು ರಾಷಟರದಾದಯಂತ ಹೇರರುವ

ಲಾಕ ಡನ ಅಂತಯವಾಗಲರುವ ಹನನಲಯಲಲ, ಆ ತಂಗಳು ಕೊರೊನಾ ವರುದಧದ ಹೊೇರಾಟ ನಣಾಪಯಕವಾಗಲದ ಎಂದು ವೈದಯಕೇಯ ರರಣತರು ಅಭಪಾರಯ ರಟಟದಾದರ.

ಆರಪಕ ಚಟುವಟಕಗಳಗ ಉತತೇಜನ ನೇಡಲು ವನಾಯತಗಳನುನ ನೇಡುವ ಜೊತಗ, ಹಾಟ ಸಾಪಟ ಗಳಲಲ ಸೊೇಂಕು ನಯಂತರಸ ಬೇಕದ ಎಂದು ರರಣತರು ತಳಸದಾದರ.

ರೈಲವಾ, ವಮಾನಯಾನ, ಅಂತರ ರಾಜಯ ಬರ ಸೇವ, ಮಾಲ ಗಳು, ಶಾಪಂಗ ಕಾಂಪಲಕಸ, ರಾಮಪಕ ಸಥಳಗಳು ಹಾಗೊ ಇತರ ಸಥಳಗಳನುನ ಕನಷಠ ಮೇ ತಂಗಳಲಲಯೊ ಮುಚಚುರಬೇಕು ಎಂದವರು ಅಭಪಾರಯ ರಟಟದಾದರ.

ಆರಪಕತಗ ಒತುತ ನೇಡುತತಲೇ, ಕೊರೊನಾ ವರುದಧ ಹೊೇರಾಟ ನಡಸಬೇಕದ ಎಂದು ರರರಾನ ಮಂತರ ನರೇಂದರ ಮೊೇದ ಅವರು ಕಳದ ಸೊೇಮವಾರ ಮುಖಯಮಂತರಗಳ ಜೊತ ಮಾತನಾಡುತಾತ

ರಾಜಯ ಮರಳು ನೇತಗ ಸಕಾಪರ ಹಸರು ನಶಾನ

ಮೇ 4ರ ನಂತರ ಕೈಗರಕ ಚಟುವಟಕ

ಕೂರೂರ ಹೂೇರಟ ಮೇ ತಂಗಳು ನರನಾಯಕ

ಲಕ ಡನ ವಸತರಸದರ ಹಸವನಂದಲೇ ಹಚುಚಾ ಸವು

ಲಕ ಡನ ವೈರಸ ಕೂಲುಲವುದಲಲ. ವೈರಸ ಹರಡುವುದನುನ ನಧನ ಮಡುತತದಷಟೇ ಎಂಬುದನುನ ಅರನಾ ಮಡಕೂಳಳಬೇಕದ ಎಂದು ಫೇಟನಾಸ ರೂೇಯಡಾದ ತೇವರ ನಗ ವಭಗದ ಹಚುಚಾವರ ನದೇನಾಶಕ ಡ. ರಜೇಶ ಕುಮರ ಗುಪತ ಹೇಳದದಾರ.

ಮಲೇಬನೊನರು, ಏ.30- ಭದಾರ ಜಲಾ ಶಯದಂದ ಅಚುಚುಕಟಟನ ಬೇಸಗ ಹಂಗಾಮನ ಬಳಗಳಗ ಹರಸಲಾಗುತತರುವ ನೇರನುನ ಸಕಾಪರದ ಈ ಹಂದನ ತೇಮಾಪನದಂತ ಮೇ 7 ರಂದ ನಾಲಯಲಲ ನಲಲಸಲಾಗುವುದು.

ಆದದರಂದ ಅಚುಚುಕಟುಟ ರರದೇಶದಲಲ ಬಳಗಳ ವೇಕಷಣ ಮಾಡ ವರದ ನೇಡುವಂತ ಭದಾರ ಅಧೇಕಷಕ ಇಂಜನಯರ ಅವರು ಮಲೇಬನೊನರು, ದಾವಣಗರ ಮತುತ ಭದಾರವತ ವಭಾಗಗಳ ಕಾಯಪಪಾಲಕ ಇಂಜನಯರ ಅವರಗ ರತರದ ಮೊಲಕ ಸೊಚನ ನೇಡದಾದರ.

ಆದರ ಅಚುಚುಕಟುಟ ರರದೇಶದ ಕೊನ ಭಾಗದ ರೈತರು ಕನಷಠ ಮೇ 25 ರವರಗ

ಮೇ 7ಕಕ ಭದರರಲ ನೇರು ನಲುಗಡ

ಕೂರೂರ ನಯಂತರಣ ಹಗೂ ಆರನಾಕ ಚಟುವಟಕ ಎರಡೂ ಒಟೂಟಟಟಗ ಸಗಲಂಬುದು ಮುಖಯಮಂತರ ಆಶಯ.

ಮುಂಬೈ,ಏ. 30 – ಬಾಲವುಡ ನ ಹರಯ ನಟ ರಶ ಕಪೂರ ನಧನರಾಗದಾದರ. ಮೊರು ದಶಕಗಳ ಕಾಲ ಬಳಳ ತರಯ ಮೊಲಕ ಜನರನುನ ರಂಜಸದದ ಅವರು, ಎರಡು ವಷಪಗಳ ಕಾಲ ಲುಯಕೇಮಯಾ ವರುದಧ ಹೊೇರಾಟದಲಲ ಸಾವಗ ಶರ ಣಾಗದಾದರ. ಅವರಗ 67 ವಷಪ ವಯಸಾಸಗತುತ.

ಕಪೂರ ಪೇಳಗಯ ಮೊರನೇ ವಂಶದವರಾಗ ರುವ ಅವರು, ತಾರಾ ರಟಟಕಕ ಹೊಸ ವಚಪಸುಸ ನೇಡದದರು. ಅವರು ರತನ ನೇತು, ನಟ ಪುತರ ರಣಬೇರ ಹಾಗೊ ಪುತರ ರದಧಮಾ ಅವರನುನ ಅಗಲದಾದರ. ಬಾಬಬ ಚತರದಂದ ಆರಂಭಗೊಂಡು ಕಪೂರ ಅಂಡ ಸನಸ ವರಗ ಹಲವಾರು ಯಶಸವಾೇ ಚತರಗಳಲಲ ನಟಸದದ ಅವರು, ಹರ.ಎನ. ರಲೈಯನಸ ಆಸಪತರಯಲಲ ನಧನರಾದರು.

ನವದಹಲ, ಏ. 30 – ಲಾಕ ಡನ ವಸತರಣಯಾದರ ಕೊರೊನಾಗಂತ ಹಸವನಂದಾಗ ಹಚುಚು ಜನರು ಸಾವನನರಪಬಹುದು ಎಂದು ಇನೊಫೇಸರ ಸಾಥರಕ

ಎನ.ಆರ. ನಾರಾಯಣಮೊತಪ ಹೇಳದಾದರ.ಕೊರೊನಾ ವೈರರ ಎಂಬುದು ಹೊಸ ಸಾಮಾನಯ ಸಥತ

ಎಂಬುದನುನ ಭಾರತೇಯರು ಅಥಪ ಮಾಡಕೊಳಳಬೇಕದ ಎಂದು §ದ ಎಕನಾಮಕ ಟೈಮಸ¬ ರತರಕಗ ವಬ ಮೊಲಕ ನೇಡದ ಸಂದಶಪನದಲಲ ಅವರು ಹೇಳದಾದರ.

ಸದೃಢವಾಗರುವವರು ಕಲಸಕಕ ಮರಳಲು ದೇಶ ಅವಕಾಶ ನೇಡಬೇಕು. ಸೊೇಂಕನ ಅಪಾಯ ಎದುರಸುವ ಸೊಕಷಮತ ಉಳಳವರು ಮನಗಳಲಲರಬೇಕು ಎಂದು ಮೊತಪ

ಸಲಹ ನೇಡದಾದರ.ಭಾರತ ಈ ಸಥತಯಲಲ ಹಚುಚು ಕಾಲ ಸಾಗಲು ಸಾಧಯವಾಗದು. ಒಂದು ಹಂತದ

ನಂತರ ಕೊರೊನಾಗಂತ ಹಸವನ ಸಾವುಗಳೇ ಹಚಾಚುಗುತತವ

ನವದಹಲ, ಏ. 30 - ವಶವಾವದಾಯನಲಯ ಗಳು ಜುಲೈ ತಂಗಳಲಲ ಸಮಸಟರ ರರೇಕಷಯನುನ ಆನ ಲೈನ ಇಲಲವೇ ಆಫ ಲೈನ ಮೊಲಕ ನಡಸಬಹುದು. ರರೇಕಷಯ ಅವಧಯನುನ ಮೊರು ಗಂಟಯಂದ ಎರಡು ಗಂಟಗ ಇಳಸ ಬೇಕು ಎಂದು ಯು.ಜ.ಸ. ಶಫಾರಸುಸ ಮಾಡದ.

ರರೇಕಷ ಹಾಗೊ ಶೈಕಷಣಕ ವಷಪದ ಬಗಗ ಸುದೇರಪ ಮಾಗಪಸೊಚಗಳನುನ ರರಕಟಸ ಲಾಗದ. ಅಂತಮ ಸಮಸಟರ ವದಾಯರಪಗಳಗ ಜುಲೈನಲಲ ರರೇಕಷ ನಡಸಬಹುದು ಎಂದು ತಳಸಲಾಗದ. ಲಭಯವರುವ ಸಲಭಯಗಳ ಆರಾ ರದ ಮೇಲ ಆನ ಲೈನ ಇಲಲವೇ ಆಫ ಲೈನ ರರೇಕಷಯ ಕುರತು ನರಾಪರ ತಗದುಕೊಳಳ ಬಹುದು ಎಂದು ಯು.ಜ.ಸ. ತಳಸದ.

ಜುಲೈನಲಲ ಸಮಸಟರ ಪರೇಕಷ : ಯು.ಜ.ಸ.

(3ರೇ ಪುಟಕಕ)

(2ರೇ ಪುಟಕಕ)

(2ರೇ ಪುಟಕಕ)

(2ರೇ ಪುಟಕಕ)

(3ರೇ ಪುಟಕಕ)

(2ರೇ ಪುಟಕಕ)

(3ರೇ ಪುಟಕಕ)

Page 2: New 46 349 254736 91642 99999 Email: …janathavani.com/wp-content/uploads/2020/05/01.05.2020.pdf · 2020. 8. 7. · ವಿೇಷೆಣೆ ಮಾಡಿ ವರದಿ ಕ ನಿೇಡುವಂತೆ

ಶುಕರವರ, ಮೇ 01, 20202

ಬಡಗಗ ಮರ ಖಲ ಇದವದಾಯನಗರ, ವನಾಯಕ ಬಡಾವಣ, 1ನೇ ಮೇನ, 3ನೇ ಕಾರರ, ಸಜನಯ ಪಾಕಪ ಹತತರ, ಮೊದಲ ಮಹಡಯಲಲ ವಸುತ ಪರಕರ ನಮಪಸರುವ 2BHK, ನಲಲ ನೇರು, ಬೊೇರ ವಲ ನೇರು (24hrs) ಸೊೇಲಾರ ವಾಟರ ಹೇಟರ ಮತುತ ಇಂಟೇರಯರ ಸ ಸಕಯಪವುಳಳ ಉತತರ ದಕಕನ ಮನ ಬಾಡಗಗ ಖಾಲ ಇದ. ಸಂರಕಪಸ :9880034343, 8722842271

ಮರ ಲೇಜ ಗ ಇದದಾವಣಗರ ಎರ.ಎರ. ಲೇ ಔಟ `ಬ' ಬಾಲಕ, 4ನೇ ಮೇನ, 1ನೇ ಕಾರರ, ರಾರವೇಂದರ ಕಾಲೇಜು ಹತತರ, ಕಾಪೊಪರೇಷನ ಹಾಗೊ ಬೊೇರ ನೇರು (ಬಸ ನೇರನ ಸಲಭಯ) ಸಕಯಪವರುವ 1ನೇ ಮಹಡಯಲಲ 2BHK ಹಾಗೊ 1 ಸಟಡ ರೊಂ. ಲೇಜ ಗ ಇದ. ಸಂರಕಪಸ9980262038, 7259646383

ಪರವೇಶ ಪರಕಟರSSLC/PUC/ITI ಪಾರ/ಫೇಲ ಮುಂದೇನು?ಡಪಲೇಮ ಇನ ಪೇಷಂಟ ಕೇರ ನಸನಾಂಗ - 2 ವಷನಾವಳಾಸ : ಮನಸ ವದಯಸಂಸಥ

ಎಲ.ಕ. ಕಾಂಪಲಕಸ, 1ನೇ ಮಹಡಅಶೊೇಕ ರಸತ 1ನೇ ಕಾರರ, ದಾವಣಗರ.ಮೊ. : 9740258276

ಗರಫಕ ಡಸೈನರ ಮತುತ ಆಫೇಸ ಬಯಸ ಕಲಸಕಕಬೇಕಗದದಾರ

ಆಕಷಪಕ ಸಂಬಳ, ಫುಲ ಟೈಮ ಮಾಹತಗಾಗ ಕರ ಮಾಡ:

97391 92779

ಸೈಟು ಮರಟಕಕದಸೈಟ ನಂ.1788/5-6, ಅಳತ: 30x55, ದಾವಣಗರ ಸದದವೇರರಪ ಬಡಾವಣ, 14ನೇ ಕಾರರ , ಅಯಯರಪ ಸಾವಾಮ ದೇವಸಾಥನದ ಹಂಭಾಗ, ಸಂರಕಪಸರ:

98453 20898, 95919 92042

ಓಂ ಶರೇ ಸಯಬಲಜ ಜೂಯೇತಷಯಲಯಸಯಬಬ ಆರಧಕರು: ಪಂ.ಸಯರಥ ಕುಡಲ64 ದಶಾ ಮಹಾವದಯಗಳಲೊಲ ಅಗಾಧ ಪಾಂಡತಯವನುನ ರಡದದಾದರ. ನಮಮ ಸಮಸಯ ಎಷಡೇ ಕಠಣವಾದರೊ ಶಾಸೊತರೇಕತವಾಗ ಶೇರರದಲಲ ರರಹಾರ. ಇಂದೇ ಭೇಟ ಕೊಡ. ಬರುವ ಮುನನ ನಮಮ ಭೇಟ ಸಮಯವನುನ ಖಚತರಡಸಕೊಳಳ.

ವಳಾಸ: ವದಾಯನಗರ 1ನೇ ಬರ ಸಾಟಪ, ಕನರಾ ಬಾಯಂಕ ರಕಕ, ದಾವಣಗರ.

ಮೊ: 95919 84627

ನಮಮಲಲ ಎಲಲ ಕಂಪನಯ RO WATER Purifiers

Sales and Service ಮತುತ ಎಲಲ ಬಡ ಭಗಗಳು ಹೂೇಲ ಸೇಲ

ದರದಲಲ ಲಭಯವರುತತವ.BHUSHAN ENTERPRISES

99807 27767

ಬೇಕಗದದಾರದಾವಣಗರ ತಾಲೊಲಕನ ಕಡಲಬಾಳು ಗಾರಮದಲಲರುವ ಶಾರದಾ ಫಾರಂನಲಲ ಕುರ ಹಾಗೊ ಕೊೇಳಗಳನುನ ನೊೇಡಕೊಳಳಲು ಜವಾಬಾದರಯುತ ಗಂಡ ಮತುತ ಹಂಡತ ಕುಟುಂಬ ಬೇಕಾಗದುದ, ಉಚತ ವಸತ ಹಾಗೊ ಇತರ ಸಕಯಪವರುತತದ. ಹಚಚುನ ಮಾಹತಗಾಗ ಸಂರಕಪಸ:74066 69970

3 ಬಡ ರೂಂ ಮರ ಬಡಗಗದಶರೇ ಬಸವೇಶವಾರ ಕೃರ, #1519/17,

ಶವಕುಮಾರಸಾವಾಮ ಬಡಾವಣ, 2ನೇ ಹಂತ, ಶರೇ ಸಂಜೇವನ ಆಂಜನೇಯ ದೇವಸಾಥನದ

ಹತತರ, ಸಂಡಕೇಟ ಬಾಯಂಕ ಮತುತ ಬೊಲ ಡಾಟಪ ಬಲಡಂಗ ಹಂಭಾಗ, 1ನೇ ಮಹಡಯಲಲದ.

97431 21419, 83103 12057

ಮರ ಕಲಸಕಕ ಬೇಕಗದದಾರ

ಹರಹರದ ನವಾಸಗಳಗ ಮಾತರ

99015 12797

|| ಶರೇ ಕೂಡಲ ಸಂಗಮೇಶವರ ಕೃಪ || || ಶರೇ ಗುರು ಬಸವಲಂಗಯ ನಮಃ ||

ಕ�ೈಲಾಸ ಶವಗಣಾರಾಧನ� ಆಹಾವಾನದಾವಣಗರ, ವನಾಯಕ ನಗರ, #1887/15

ಕುಂದುವಾಡ ರಸತ ನವಾಸಯಾದ

ಶರೇ ಗುರುರಜ ಎಂ. ರಗೂರು ಬನ ಮಹಲಂಗಪಪ. ಎಸ

ಇವರು ಮಡುವ ವಜಞಾಪರಗಳು ದನಾಂಕ : 27.04.2020ನೇ ಸೊೇಮವಾರ

ಮರಾಯಹನ 1.45ಕಕ ನನನ ಪೂಜಯ ತಾಯಯವರಾದ

ಶರೇಮತ ಅಕಕಮಹದೇವ ಮಹಲಂಗಪಪ ರಗೂರುಇವರು ಲಂಗೈಕಯರಾದ ರರಯುಕತ ಮೃತರ ಆತಮಶಾಂತಗಾಗಕ�ೈಲಾಸ ಶವಗಣಾರಾಧನ�ಯನನು

ದ. : 01.05.2020ರೇ ಶುಕರವರ ಮಧಯಹನ 12 ಗಂಟಗ ಮೃತರ ಸವಗೃಹದಲಲ ರರವೇರಸಲು ಗುರು-ಹರಯರು ನಶಚುಯಸರುವುದರಂದ ತಾವುಗಳು ಆಗಮಸ, ಮೃತರ ಆತಮಕಕ ಚರಶಾಂತ ಕೊೇರಬೇಕಾಗ ವನಂತ.

ಇಂತ ದುಃಖತರತರು : ಶರೇ ಗುರುರಜ ಎಂ. ರಗೂರು, ಕುಟುಂಬ ವಗನಾ ಹಗೂ ರಗೂರು ಪಲಲೇದ, ಸುಂಕದ, ಬಂಧು-ಮತರರು, ಫೇ. : 99649 80776

ವ.ಸೂ. : ಆಹವನ ಪತರಕ ತಲುಪದೇ ಇರುವವರು ಇದರನೇ ವೈಯಕತಕ ಆಹವನವಂದು ಭವಸ ಆಗಮಸಬೇಕಗ ವನಂತ.

ಹರಹರ, ಏ. 30- ಕೊರೊನಾ ವೈರರ ಕಾರಣ ಆಗರುವ ಲಾಕ ಡನ ರರಣಾಮ ಶರೇ ಭಗೇರಥ ಜಯಂತಯನುನ ತಾಲೊಲಕು ಕಚೇರಯ ಸಭಾಂಗಣದಲಲ ಸರಳವಾಗ ಆಚರಸಲಾಯತು. ತಹಶೇಲಾದರ ಕ.ಬ. ರಾಮಚಂದರರಪ ಅವರು ಭಗೇರಥ ಸಾವಾಮಯ ಭಾವಚತರಕಕ ಪುಷಾಪಚಾಪನ ಮಾಡುವ ಮೊಲಕ ಕಾಯಪಕರಮಕಕ ಚಾಲನ ನೇಡದರು. ಈ ಸಂದಭಪದಲಲ ಆರೊೇಗಯ ಅಧಕಾರ ಡಾ. ಚಂದರಮೊೇಹನ, ಮಹೇಶ ಕೊಡಬಾಳು, ಸಂಗೇತ ಜೊೇಷ, ಬಸವರಾಜ, ಕೊಟರೇಶ, ಭಾಗೇರರ, ನಟರಾಜ, ಚನನವೇರ ಸಾವಾಮ ಹಾಗೊ ಇತರರು ಹಾಜರದದರು.

ಹರಹರ : ಭಗೇರರ ಜಯಂತ ಆಚರರ

ಬಳಹೂಲದ ಶರೇಮತ ವಶಲ ಶರೇ ರೇವಣಸದದಾಪಪ (ಸದದಾಣಣ) ಮತುತ ಮಕಕಳು ಬಳಹೂಲದ ಶರೇಮತ ಪವತರ ಶರೇ ಆನಂದ ಮತುತ ಮಕಕಳುಶರೇಮತ ರೇಖ ಶರೇ ಬ.ಕ ಪರಸನನಕುಮರ ಮತುತ ಮಕಕಳು (Deputy commissioner, Bengaluru)

ಮತುತ ಬಂಧು-ಮತರರು.

ಮತುತ ಅವರ ಕುಟುಂಬ ವಗಪಕಕ ಅವರ ಅಗಲಕಯ ದುಃಖ ಭರಸುವ ಶಕತಯನುನ ಕರುಣಸಲ ಎಂದು ಭಗವಂತನಲಲ ಪಾರರಪಸುವ :

ದನಾಂಕ 24-04-2020ನೇ ಶುಕರವಾರದಂದು ನಧನರಾದ

ಶರೀ ಟ.ಬ. ರ�ರೀವಣಸದದಪಪಎಲಬೇತೂರುಅವರು ನಮಮನುನ ಅಗಲರುವುದು ಅತೇವ ದುಃಖದ ವಷಯ.ಅವರ ಆತಮಕಕ ಚರಶಾಂತ ಕರುಣಸಲ

ಭಾವಪೂಣಣ ಶದಾಧಾಂಜಲ

ಕರ ತುಂಬಸುವ ಯೇಜರ : ಸರಗರ ಶರೇಗಳ ನದೇನಾಶನದಂತ ಕಲಸ ಮಡದದಾೇರ

ಜಗಳೂರು, ಏ.30- ಸರಗರ ಶರೇ ಡಾ.ಶವಮೊತಪ ಶವಾಚಾಯಪ ಸಾವಾಮಗಳಂದಾಗ ಕಷೇತರದ 57 ಕರಗಳಗ ನೇರು ತುಂಬಸುವ ಯೊೇಜನ ಜಾರಯಾಗದ. ಬಜಟ ನಲಲ ಮಂಡ ಸದುದ ಸದದರಾಮಯಯ, ನೇರು ಹಂಚಕ ಮಾಡದುದ ಎರ.ಡ ಕುಮಾರಸಾವಾಮ ಅವರು, ಕಾಯಬನಟ ನಲಲ 640 ಕೊೇಟ ಅನುದಾನಕಕ ಅನುಮೊೇದನ ಕೊಟಟದುದ ಬ.ಎರ.ಯಡಯೊರರಪ ಎಂದು ಹೇಳ ರುವ ಶಾಸಕ ಎರ.ವ. ರಾಮಚಂದರ, ಈ ಎಲಾಲ ಕಾಯಪಕರಮಗಳು ಶರೇಗಳ ಮಾಗಪದಶಪನದಲಲ ನಡದವ. ಅವರ ನದೇಪಶನದಂತ ಶಾಸಕನಾಗ ಕಲಸ ಮಾಡದದೇನ ಎಂದು ಮಾಜ ಶಾಸಕರ ಟೇಕಗ ತರುಗೇಟು ನೇಡದಾದರ.

ಇಂದಲಲ ರತರಕತಪರೊಂದಗ ಮಾತನಾಡದ ಶಾಸಕರು, ಸುಳುಳ ಹೇಳಕ ನೇಡ, ಜನರನುನ ದಕುಕ ತಪಪಸುವ ಜಾಯಮಾನ ನನನದಲಲ, ಜಗಳೂರಗ ತುಂಗಭದಾರ ನೇರು ಹರಯಬೇಕನುನವುದು ಸರಗರ ಮಠದ ಶರೇ ಶವಮೊತಪ ಶವಾಚಾಯಪ ಸಾವಾಮಗಳ ಕನಸಾಗದ. ಅವರ ಮಾಗಪದಶಪನದಲಲ

ಕಲಸ ಮಾಡದದೇನ. ಇದ ರಲಲ ರಾಜಕೇಯ ಮಾಡುವ ಉದದೇಶ ನನ ಗಲಲ ಎಂದು ಹೇಳದರು.

ರಾಜಯದಲಲ ಐದು ವಷಪ ಕಾಂಗರರ ಸಕಾಪರ, ಇತುತ ಮತುತ ಹದನಾರು

ತಂಗಳು ಸಮಮಶರ ಸಕಾಪರ ವದಾದಗ ಭದಾರ ಮೇಲದಂಡ ಯೊೇಜನ ಬಗಗ ಏನೊ ಮಾಡದ ಮಾಜ ಶಾಸಕರು, ಈಗ ಜನರ ದಕುಕ ತಪಪಸುತತದಾದರ ಎಂದರು.

ನಾನು ಶಾಸಕನಾಗದಾದಗ ಭದಾರ ಮೇಲದಂಡ ಯೊೇಜನಗ ಬ.ಎರ. ಯಡಯೊರರಪ ಮಂಜೊರಾತ ನೇಡದದರು. ಐದು ವಷಪ ಕಾಂಗರರ ಸಕಾಪರ ವದಾದಗ ಒಂದು ಕಲುಲ ಹಾಕಲಲಲ, ಆಗ ರಾಜೇಶ ಎಲಲಗ ಹೊೇಗದದರು? ಏಕ ಸುಮಮನದದರು? ನಮಮ ಬಜಪ ಸಕಾಪರ ಬಂದಾಗ ಈಗ ಯೊೇಜನ ವೇಗ ಕಂಡುಕೊಂಡದ. ಲಾಕ ಡನ ನಂದ ಕಾಮಗಾರ ಟಂಡರ ಕರಯಲು ವಳಂಬವಾಗದ ಎಂದರು.

ಕಷೇತರದ ಎಲಾಲ ಕಲಸಗಳನುನ ಮಾಜ ಶಾಸಕರಗ ಹೇಳ ಕಲಸ ಮಾಡಬೇಕಂತ ಇಲಲ. ಬಹು ಗಾರಮ ಕುಡಯುವ ನೇರನ ಯೊೇಜನ ಬಗಗ ಸ.ಎಂ ಬಳ ಮನವ ಮಾಡಕೊಂಡದದ, ಸದಯಕಕ ಕರ ತುಂಬಸಲು ನಮಮ ಕಷೇತರಕಕ 640 ಕೊೇಟ ಅನುದಾನ ಬಡುಗಡಗ ಮಂಜೊರಾತ ನೇಡದ. ಹಂತ ಹಂತವಾಗ ಅನು ದಾನ ನೇಡ ಕಷೇತರ ಅಭವೃದಧ ರಡಸೊೇಣ ಎಂದು ಮುಖಯಮಂತರಗಳು ಭರವಸ ನೇಡದಾದರ ಎಂದರು.

ಕೊರೊನಾದಂದಾಗ ಲಾಕ ಡನ ಆಗದ. ಜನ ಕಷಟದಲಲದಾದರ. ಆರಂಭದಂದಲೊ ನಾನು ನರಂತರವಾಗ ಜನರ ಜತ ಇದುದ ಕಲಸ ಮಾಡುತತರುವುದನುನ ಕಂಡು ಸಹಸಲಾಗದ, ಮಾಜ ಶಾಸಕರು ಈಗ ದಢೇರನ ಎಚಚುರವಾಗ ಬಂದದಾದರ. ಅವರ ಟೇಕಗ ಕವಗೊಡುವುದಲಲ, ಕಷೇತರದ ಅಭವೃದಧಗಾಗ ನಾನು ಶರಮಸುತತೇನ ಎಂದು ರಾಮಚಂದರ ತಳಸದರು.

ಈ ಸಂದಭಪದಲಲ ಬಜಪ ತಾಲೊಲಕಾಧಯಕಷ ಎರ.ಸ ಮಹೇಶ, ಮಾಜ ಅಧಯಕಷ ಡ.ವ. ನಾಗರಪ, ಮಾಜ ಜ.ರಂ ಸದಸಯ ಎರ. ನಾಗರಾಜ ಇದದರು.

ಹರರನಹಳಳ, ಏ.30- ಮಹಷಪ ಭಗೇರಥ ಜಯಂತ ಅಂಗವಾಗ ರಟಟಣದ ಮೇಗಳ ಉಪಾಪರಗೇರ ಹಾಗೊ ಕಳಗನ ಉಪಾಪರಗೇರಯಲಲ ಭಗೇ ರಥ ಜಯಂತ ಆಚರಣ ರದುದಗೊಳಸ ಲಾಕ ಡನ ನಂದ ಹಸದ ವರಗ, ಸಂತರಸತರಾದವರಗ, ನರಾಶರತರಗ ಇಂದು ಆಹಾರ ವತರಸಲಾಯತು.

ಕೇಸರಬಾತ ಹಾಗೊ ಚತಾರನನವನುನ ತಾವೇ ಸವಾತಃ ತಯಾರಸ ಪಾಯಕ ಮಾಡ ನರಾಶರತರು ಇದದಲಲಗ ತಗದುಕೊಂಡು ಹೊೇಗ ಹಾಗೊ ಅಭನವ ಭಾರತ ಸಂರದವರ ಮೊಲಕ ವತರಸದರು.

ಈ ವೇಳ ತಾಲೊಲಕು ಉಪಾಪರ ಸಮಾಜದ ಅಧಯಕಷ ಜ.ಹನುಮಂತರಪ, ತಾಲೊಲಕು ಉಪಾಪರ ಯುವಕ ಸಂರದ ಅಧಯಕಷ ಎರ. ರಾಜೇಂದರ, ಕಾಯಪದಶಪಗಳಾದ ಗುಡ ನಾಗರಾಜ, ಎರ.ಕೊಟರೇಶ, ಉಪಾಧಯಕಷರಾದ ಬಸವರಾಜ, ಸಂರದ ಟ.ತಮಮಣಣ, ಎಂ.ಬ. ಯೊೇಗೇಶ, ಮಟಟ ನಾಗರಾಜ, ಕಾವ ಹನುಮಂತ, ರಾಜರಪ, ಜಮಾಲ ಬಸವರಾಜ, ಮರಯರಪ ಸಂಗರಹಳಳ ಮತತತರರು ಇದದರು.

ಅನನ ಸಂತಪನಾರ ಮಡುವ ಮೂಲಕ ಸರಳವಗ ಭಗೇರರ ಜಯಂತ ಆಚರರ

ಹರಪನಹಳಳ

ಓದುಗರ ಗಮನಕಕಪತರಕಯಲಲ ಪರಕಟವಗುವ ಜಹೇರತುಗಳು ವಶವಸಪೂಣನಾವೇ ಆದರೂ ಅವುಗಳಲಲನ ಮಹತ - ವಸುತ ಲೂೇಪ, ದೂೇಷ, ಗುಣಮಟಟ ಮುಂತದವುಗಳ ಕುರತು ಆಸಕತ ಸವನಾಜನಕರು ಜಹೇರತುದರರೂಡರಯೇ ವಯವಹರ ಸಬೇಕಗು ತತದ. ಅದಕಕ ಪತರಕ ಜವಬಧರಯಗುವುದಲಲ.

-ಜಹೇರತು ವಯವಸಥಪಕರು

ಸಮುದರದಂತಹ ಈ ಪರಪಂಚದಲಲಕಯಕ ಎಂಬ ದೂೇಣಯನುನಹಗಲು-ಇರುಳು ಎನನದೇ,ಸಗಸುತತರುವ ರವಕರೇ... ಕಮನಾಕ

`ಕಾಯಕವೇ ಕೈಲಾಸ' ಎಂಬ ತತಾವಾದಶಪವನುನ ಪಾಲಸುತಾತ, ಕಾಯಕದಲಲ ನರತರಾದ ಎಲಾಲ ಕಾಮಪಕರಗ ಕಾಮಪಕ ದನಾಚರಣಯ ಶುಭಾಶಯಗಳು.

1886ರಲಲ ಅಮರಕಾದಲಲ ಕಾಮಪಕ ವಗಪದವರು ತಮಮ ಬೇಡಕಗಳನುನ ಈಡೇರಸ ಕೊಳುಳವ ಉದದೇಶದಂದ, ವಶೇಷವಾಗ ತಮಮ ಕಲಸದ ಅವಧಯನುನ 12 ಗಂಟಗಳಂದ 8 ಗಂಟಗಳಗ ಇಳಸುವ ಸಲುವಾಗ, ಮುಷಕರ ಮಾಡ ಗಲುವು ಸಾಧಸದ. ಇತಹಾಸ ಇರುವುದರಂದ ಮೇ 1ನುನ ಅಂತರರಾಷಟರೇಯ ಕಾಮಪಕ ದನವಂದು ಆಚರಸುವುದರ ಮೊಲಕ ಜಾರಗ ಬಂದ ಈ ದನವನುನ ನಮಮ ರಾಷಟರದಲಲ 1923 ರಂದ ಕಾಮಪಕ ದನವಂದು ಆಚರಸುತತರುವುದು ವಾಡಕ.

ಈ ಹನನಲಯಲಲ ಇಂತಹ ವಷಮ ರರಸಥತ ಯಲಲ ರರರಂಚವೇ ತಲಲಣಗೊಂಡು, ಆತಂಕ ದಂದ ಜೇವನ ನಡಸುತತರುವ ಸಂದಭಪದಲಲ 2020ನೇ ವಷಪದಲಲ ಈ ಮೇ 1ರ ತತವಾ `ಆರೊೇಗಯ ಮತುತ ಸುರಕಷತಗಾಗ ಕಲಸ'.

ಈ ತತವಾದ ಹನನಲಯಲಲ ಕಾಮಪಕರಂದರ ಯಾರು? ಕಲಸಗಾರರಾಗ ಕಾಯಕದಲಲ ತೊಡಗಸಕೊಂಡರುವವರು, ದೈಹಕ ಶರಮ ವಹಸ ದುಡಯುತತರುವವರು.

ಶಕಷಣ ಕಷೇತರದಲಲ ವದಾಯಬುದಧ ಹೇಳ ಸರದಾರಗ ತರುವ ಶಕಷಕ ಕಾಮಪಕನೇ....

ಹಗಲರುಳನನದೇ, ತನನ ಬಂಧು ಬಾಂಧವರನುನ ಬಟುಟ ನಮಮ ರಾಷಟರವನುನ ಗಡಗಳಲಲ ವೈರಗಳಂದ ಕಾಯುತತರುವ ಸೈನಕ-ಕಾಮಪಕನೇ.

ಜೇವನದ ತೇರನುನ ಎಳಯಲು ವದಾಯವಂತರಲಲದದದರೊ ದೈಹಕ ಶರಮ ವಹಸ ದುಡಯುತತರುವ, ಕಟಟಡ ಕಟುಟವ ಅದುಭುತ ಕಲಗಾರ-ಕಲಸಗಾರರು, ಕಾಖಾಪನಗಳಲಲ ದುಡಯುತತರುವವರು, ಕಸ-ಮುಸುರ ತೊಳದು ಜೇವನ ನಡಸುತತರುವವರು, ಹಣುಣ, ಹೊ, ತರಕಾರ ಮಾರ ಬೇದ ಬೇದ ಸುತುತತಾತ ಜೇವನ ಸಾಗಸುತತರುವವರು, ನಗರ ಪಾಲಕ ಪರ ಕಲಸಗಾರರು, ಬಸಲು ಮಳಯನನದೇ ಇಡೇ ಜಗತತಗೇ ವಯವಸಾಯದ ಮೊಲಕ ಅನನ ನೇಡುತತರುವ ಕೃಷಕರಲಾಲ ಕಾಮಪಕರೇ.

ಲಾಕ ಡನ ಅವಧಯಲಲ ನೊೇಡುವುದಾದರ ಕೊರೊನಾ ಪೇಡ ರರವೇಶ ರಡದಾಗನಂದ ಜಲಾಲಡಳತದ ಅಧಕಾರಗಳು, ಆರಕಷಕ ಠಾಣಯ ಸಬಬಂದಗಳು, ಆರೊೇಗಯ ಇಲಾಖಯ ಸಬಬಂದಗಳು, ಮಾಧಯಮ ಮತರರು ತಮಮ ಕಾಯಕವನನೇ ದೈವಕ ಎಂದು ತಳದು, ನಷಾಠವಂತ ಸೇವಕರಂತ, ಜನರ ನಾಯಕರಂತ, ರಾಷಟರದ ಅಧನಾಯಕರಂತ, ಜನರ ಪರೇತ

ಗರವ ಗಳಸುವ ಜನ ಸಾಧಕರಂತ, ತಮಮ ಸೇವಾ ಕತಪವಯದ ರರಪಾಲಕ ರಂತ, ಸರಳ ಜೇವಗಳಾಗ ರರರಂಚದಲಲಯೇ ನಮಮ ರಾಷಟರದ ಕೇತಪ ರತಾಕ ಹಾರಸುವ ಸಂದೇಶಕರಂತ, ಸಹಾಯಕರಂತ, ಕೊರೊನಾ ಮುಕತ ರರಸರ ಮಾಡುವ

ನವ ನಮಾಪಣಕರಂತ, ಎಲಲರಗೊ ಸಮಾರಾನ ನೇಡುವ ಸೊಫತಪದಾಯಕರಂತ, ದೇಶದ ಅಭ ವೃದಧಗ ನಾಯಕರಂತ, ವೈಣಕರಂತ, ಇಡೇ ದೇ ಶವನುನ ಸುರಕಷತವಾಗ ದಡ ಸೇರಸುವ ಚಾಲಕ ರಂತ, ಹಗಲರುಳನನದೇ ತಮಮ ಪಾರಣವನುನ ರಣಕಕಟುಟ, ಇನೊನಬಬರ ಜೇವ ಉಳಸಲು ಹೊೇರಾಡುತಾತ ಮನ, ತಮಮವರಂದ ದೊರ ವಾಗ ಶರಮಸುತತರುವ ಈ ಮಹಾತಮರುಗಳನುನ ನಮಮ ಸಮುದರದಂತಹ ರರರಂಚದಲಲ ತಮಮ ಕಾಯಕ ಎಂಬ ದೊೇಣಯನುನ ಹಗಲು-ಇರುಳು ಎನನದೇ ಕೊರೊನಾ ಕಪಮುಷಠಯಂದ ಪಾರು ಮಾಡಲು ಶರಮರಡುತತ ರುವ ಎಲಾಲ ನಾವಕರನುನ ಕಾಮಪಕ ಮಹಾತಮರನೊನೇಣವೇ?

ಹಾಗೊ ನಮಮ ರಾಷಟರದ ನಾಯಕರನನ ಬಹುದು, ಈ ವಷಪದ 2020ರ ತತವಾದಡ ಯಲಲ ಎಲಲರೊ ನಮಮ ಹೃದಯದ ಅಂತರಾಳ ದಂದ ದೊಡಡ ಸಲೊಯಟ ಅನುನ ನೇಡ ಗರವ ಸೊಚಸೊೇಣ. ಅವರ ಶರಮಕಕ ತಕಕ ರರತಫಲ ದೊರಯುವಲಲ ಅವರು ಹೇಳದಂತ ಕೇಳುವ ಸಣಣ ಅಳಲು ಸೇವಯನುನ ಸಲಲಸೊೇಣ....

- ಡ. ಅನತ ಹಚ. ದೂಡಡಾಗಡರ, ಸಹಾಯಕ ಪಾರರಾಯರಕರು, ಎರ.ಎರ.ಎಂ.ಬ.

ಶಕಷಣ ಮಹಾವದಾಯಲಯ, ದಾವಣಗರ.

ರಾಷಟರದ ನಜವಾದ ನಾಯಕ... ಕಾಮಪಕಇಂದು ಕಮನಾಕ ದರಚರರ

ದಾವಣಗರ, ಏ.30- ತಾಲೊಲಕನ ಬಸವನಾಳ ಗಾರಮದಲಲ ಇಂದು ಸಂಜ ಗಾರಮಸಥರು ಸಂಗರಹಸದ 20 ಕವಾಂಟಾಲ ಅಕಕ ಮತುತ 20 ಪಾಯಕಟ ಈರುಳಳಯನುನ ಜಲಾಲಧಕಾರ ಮಹಾಂತೇಶ ಬೇಳಗ ಅವರಗ ನೇಡದರು.

ಈ ಸಂದಭಪದಲಲ ತಹಸೇಲಾದರ, ಪೊಲೇರ ಹಾಗೊ ಕಂದಾಯ ಅಧಕಾರಗಳು, ಆಶಾ ಮತುತ ಅಂಗನವಾಡ ಕಾಯಪಕತಪರು, ಗಾರಮದ ಮುಖಂಡರು, ಗಾರಮಸಥರು ಉರಸಥತರದದರು.

ಬಸವರಳ ಗರಮಸಥರಂದ ರರವನ ಹಸತ

ನವೃತತ ವಹನ ಚಲಕ ಸದದಾಯಯ ನಧನ

ದಾವಣಗರ ವದಾಯನಗರ, ವನಾಯಕ ಬಡಾವಣಯ 3ನೇ ಮೇನ , 3ನೇ ಕಾರರ , #1965/32 ವಾಸ ಇಂ. ಟ.ಎರ . ದೇವರಾಜ ಮತುತ ಇಂ. ಎರ .ಎಲ . ಆನಂದರಪ ಇವರ ಮಾವನವರಾದ ಶರೇ ಸದದಯಯ (ನೇರಾವರ ಇಲಾಖ ನವೃತತ ವಾಹನ ಚಾಲಕ) (85) ಇವರು ದ: 29-04-2020 ರ ಬುಧವಾರ ಬಳಗನ ಜಾವ 4 ಗಂಟಗ ನಧನರಾಗದಾದರ. ರತನ, ಇಬಬರು ಮಕಕಳು, ಅಳಯ, ಮೊಮಮಕಕಳು ಹಾಗೊ ಅಪಾರ ಬಂಧುಗಳನುನ ಅಗಲರುವ ಮೃತರ ಅಂತಯಕರಯಯು ದನಾಂಕ: 29-04-2020ರ ಬುಧವಾರ ಮರಾಯಹನ 3 ಗಂಟಗ ನಗರದ ಪ.ಬ. ರಸತಯಲಲರುವ ವೈಕುಂಠ ರಾಮದಲಲ ನರವೇರತು.

ಇಟಲಯಂದ ಬಂದ ಭರತೇಯ

(1ರೇ ಪುಟದಂದ) ದಹಲ, ಹರಯಾಣ, ಚಹಾಣ ಮೊಲಕ ಆಗಮಸದುದ, ಮಾರಪ 15, ಏಪರಲ 4 ಮತುತ ಏಪರಲ 20ರಂದು ಹೇಗ ಮೊರು ಬಾರ ಕಾವಾರಂಟೈನ ಗ ಒಳಗಾಗದಾದನಂದು ವಶವಾಸನೇಯ ಮೊಲಗಳು ತಳಸವ. ಮೊನನ ಏಪರಲ 29ರಂದು ಬಂಗಳೂರು ಮೊಲಕ ಬಂದರುವ ಈತನನುನ ದಾವಣಗರಯ ಸ.ಜ. ಆಸಪತರಗ ಕಳುಹಸಕೊಟಟರುವುದಾಗ ಮೊಲಗಳು ವವರಸವ.

ವಸತರಸದರ ಹಸವನಂದಲೇ ಹಚುಚಾ ಸವು(1ರೇ ಪುಟದಂದ) ಎಂದವರು ತಳಸದಾದರ.

ಕಲ ಅಭವೃದಧ ದೇಶಗಳಗ ಹೊೇಲಸದರ ಭಾರತದಲಲ ಕೊರೊನಾ ಸಾವುಗಳ ಸಂಖಯ ಕಡಮ ಇದ. ಲಾಕ ಡನ ಅವಧಯಲಲ ಕೊರೊನಾ ಏರುಮುಖವಾಗದದನುನ ತಡಯಲಾಗದ ಎಂದವರು ಹೇಳದಾದರ. ಆದರ, ಸುದೇರಪ ಕಾಲ ಲಾಕ ಡನ ಮುಂದುವರದರ ಸಂರಟತ ಹಾಗೊ ಅಸಂರಟತ ವಲಯದಲಲ ಉದೊಯೇಗ ನಾಶವಾಗುತತದ.

ಬಹುತೇಕ ಸಂಸಥಗಳು ಶೇ.15-20ರಷುಟ ಆದಾಯ ಕಳದುಕೊಂಡವ. ಇದು ಆದಾಯ ತರಗ ಹಾಗೊ ಜ.ಎರ.ಟ. ಮೇಲ ರರಣಾಮವಾಗುತತದ ಎಂದು ಮೊತಪ ಹೇಳದಾದರ.

ಉದಯಮಗಳು ಆವಷಾಕರ ಕರಮಗಳನುನ ತಗದುಕೊಳಳ ಬೇಕು ಹಾಗೊ ಕೊರೊನಾ ಹರಡುವುದನುನ ತಡಯುವ ಮಾಗಪಗಳನುನ ಕಂಡುಕೊಳಳಬೇಕು ಎಂದವರು ಸಲಹ ನೇಡದಾದರ.

ಮರಳು ನೇತಗ ಸಕನಾರ ಹಸರು ನಶರ(1ರೇ ಪುಟದಂದ) ಸಲೊನ ಶಾಪ ತರಯಲು ಅವಕಾಶವಲಲ. ರಡ ಝೇನ ಗಳನುನ ಬಟುಟ ಬೇರ ಕಡ ಕೈಗಾರಕ ಆರಂಭಕಕ ಅವಕಾಶ ನೇಡಲು ಅಂತರ ಜಲಲಗಳಲಲ ಆಡಳತ ಮಂಡಳಯವರು ಹೊೇಗ ಬರಲು ಅನುವು ಮಾಡಕೊಡಲಾಗುವುದು.

ಉಳದ ವಚಾರಗಳ ಬಗಗ ಕೇಂದರ ಸಕಾಪರದ ಮಾಗಪಸೊಚ ಆಧರಸ, ಮೇ 3 ರ ನಂತರ ತೇಮಾಪನ ಕೈಗೊಳುಳತತೇವ ಎಂದರು.

ದಾವಣಗರ,ಏ.30- ಕೊರೊನಾ ವೈರರ ಭೇತಯಂದಾಗ ಆದ ಲಾಕ ಡನ ರರಣಾಮ ಸಂಕಷಟಕಕೇಡಾದ ನಗರದ ಎಂ.ಸ.ಸ. `ಬ' ಬಾಲಕ 38ನೇ ವಾಡಪ ನಲಲ 50 ಬಡ ಕುಟುಂಬದವರಗ ದನಸ ಕಟ ಗಳು ಮತುತ ಸಾಯನಟೈಸರ ಗಳನುನ ಬಜಪ ಉತತರ

ವರಾನಸಭಾ ಕಷೇತರದ ವತಯಂದ ವತರಸಲಾಯತು.ಶವಕುಮಾರ ಮಳಲಕರ, ಕ.ಬ. ಮೊೇಹನ ರಾವ,

ಬ.ಜ. ಸದದೇಶ, ಬ.ಜ. ನಾಗರಾಜ, ಬ.ವ. ಉಮೇಶ, ರಾಜರಪ, ಹನುಮಂತರಪ, ವನಾಯಕ ಮತತತರರು ಕಟ ವತರಣಾ ಕಾಯಪಕರಮದಲಲ ಪಾಲೊಗಂಡದದರು.

38ರೇ ವಡನಾ ಎಂಸಸ ಬ ಬಲಕ ನಲಲ ಬಜಪಯಂದ ಕಟ ವತರರ

ರರೇಬನೂನರು ರೂೇಟರಯಂದ ಮಸಕ ಕೂಡುಗ

ರಾಣೇಬನೊನರು, ಏ.30- ರೊೇಟರ ಹಾಗೊ ಇನನರ ವೇಲ ಸಂಸಥಯಂದ 7500 ಮಾರಕ ಗಳನುನ ಕೊಡಲಾಗು ತತದ ಎಂದು ಅಧಯಕಷರುಗಳಾದ ವೇರೇಶ ಹನ ಗೊೇಡಮಠ ಹಾಗೊ ರಾಜೇಶವಾರ ಹನಗೊೇಡಮಠ ತಳಸದರು.

ಕೊರೊನಾ ವೈರರ ಹರಡ ದಂತ ತಡಯಲು ಮುಂಚೊಣ ಯಲಲರುವ ಪೊಲೇಸರು, ವೈದಯರು ಹಾಗೊ ಇಲಾಖ ಸಬಬಂದ, ಸಡಪಒ, ನಗರಸಭ ಸಬಬಂದ ಹಾಗೊ ರತರಕತಪರಗ ವತರಸುವ ಸಂದಭಪದಲಲ ಡವೈಎಸಪ ಟ.ವ.ಸುರೇಶ, ರದಾಧಕಾರಗಳಾದ ಡಾ. ಬಸವರಾಜ ಕೇಲಗಾರ, ವ.ಸ.ಪಾಟೇಲ, ಡಾ. ರವ ಕುಲಕಣಪ, ಕ.ವ.ಶರೇನವಾರ, ಉಮೇಶ ಹೊನಾನಳ, ಭಾರತ ಜಂಬಗ, ವೇರನಗಡ ಪೊಲೇರ ಗಡರ, ಕುಮಾರ ಜಂಬಗ, ಶಂಕರಗಡ ಮಾಳಗ ಮತತತರರು ಇದದರು.

ಪರರಮ ಮತುತ ದವತೇಯಪ.ಯು.ಸ. ವದಯರನಾಗಳಗಗಆನ ಲೈನ ಅಕಂಟನಸ ಕೂೇಸನಾ ವಶೇಷವಾಗ ನಗರಕಕ ಬರುವ ಗಾರಮೇಣ

ರರದೇಶದ ವದಾಯರಪಗಳ ನರವಗಾಗ. ಮೊಬೈಲ ಅರವ ಲಯಪ ಟಪ ಮೂಲಕ ಶಕಷಣ.

ಸಂರಕಪಸ: Lathore Academyಮೊ: 81233 45577

ಮೇ ತಂಗಳು ನರನಾಯಕ(1ರೇ ಪುಟದಂದ) ಹೇಳದದರು. ಈಗರುವ ರಾಷಟರವಾಯಪ ಲಾಕ ಡನ ಅನುನ ಮೇ 3ರ ನಂತರವೂ ಮುಂದುವರಸ ಲಾಗುವು ದಾದರೊ, ಗಣನೇಯ ವನಾಯತಗಳನುನ ನೇಡಲಾ ಗುವುದು ಎಂದು ಕೇಂದರ ಸಕಾಪರ ಸಾಕಷುಟ ಇಂಗತ ವಯಕತರಡಸದ.

ಕಂಪು ವಲಯದಲಲ ಸೊೇಂಕುಗಳನುನ ತಡಯಲು ತೇವರ ಕರಮಗಳನುನ ತಗದುಕೊಳಳ ಬೇಕು ಹಾಗೊ ಅದೇ ವೇಳ ಹಸರು ವಲಯ ಗಳಲಲ ವನಾಯತ ನೇಡುತಾತ ಅವುಗಳನುನ ರಕಷಸ ಕೊಳಳಬೇಕದ ಎಂದು ರರಣತರು ಹೇಳದಾದರ.

ದೇಶದಲಲ ಕೊರೊನಾ ಹಾಟ ಸಾಪಟ ಜಲಲಗಳ ಸಂಖಯ ಹದನೈದು ದನಗಳ ಹಂದ 170 ಇದದದುದ ಈಗ 129ಕಕ ಇಳದದ. ಆದರ, ಇದೇ ವೇಳ ಸೊೇಂಕು ಮುಕತವಾಗದದ ಹಸರು ವಲಯ ಜಲಲಗಳ ಸಂಖಯ 325ರಂದ 307ಕಕ ಇಳಕಯಾಗದ. ಕಂಪು ವಲಯದಲಲ ಕನಷಠ ಎರಡು ವಾರಗಳ ಕಾಲ ಲಾಕ ಡನ ಮುಂದುವರಸಬೇಕು. ಹಸರು ವಲಯದಲಲ ನಯಂತರಣ ತರವುಗೊಳಸಬೇಕು. ಅಲಲ ಸೊೇಂಕುಗಳು ಬರದಂತ ನೊೇಡಕೊಳಳಬೇಕು ಎಂದು ಫೇಟಪರ ನೊೇಯಾಡದ ತೇವರ ನಗಾ ವಭಾಗದ ಹಚುಚುವರ ನದೇಪಶಕ ಡಾ. ರಾಜೇಶ ಕುಮಾರ ಗುರತ ಹೇಳದಾದರ.

ರೈಲವಾ, ವಾಯು ಸೇವ, ಅಂತರ ರಾಜಯ ಬರ ಸೇವ, ಮಾಲ ಗಳು, ಶಾಪಂಗ ಕಾಂಪಲಕಸ, ರಾಮಪಕ ಸಥಳ ಮತತತರ ತಾಣಗಳನುನ ಮುಚುಚುವುದು ಮುಖಯವಾಗದ ಎಂದು ಸರ ಗಂಗಾ ರಾಮ ಆಸಪತರಯ ಶಾವಾಸಕೊೇಶ ಶಸತರಚಕತಸಕ ಡಾ. ಅರವಂದ ಕುಮಾರ ಹೇಳದಾದರ.

ಹಸರು ಜಲಲಗಳ ಗಡಗಳನುನ ಮುಚಚುಬೇಕು. ಸಾಮಾಜಕ ಅಂತರ, ಕೈ ತೊಳದುಕೊಳುಳವುದು ಜೇವನ ಶೈಲಯ ಭಾಗವಾಗಬೇಕು ಎಂದವರು ತಳಸದಾದರ.

ಕೊರೊನಾ ವರುದಧದ ಹೊೇರಾಟದಲಲ ಮೇ ತಂಗಳು ಮಹತವಾದಾದಗದ. ಇಲಲಯವರಗ ಭಾರತ ಉತತಮವಾಗ ಕಾಯಪನವಪಹಸದ. ಇನುನ ಮುಂದಯೊ ರರಕರಣಗಳನುನ ನಯಂತರಣದಲಲಡಬೇಕು ಎಂದು ಕುಮಾರ ಹೇಳದಾದರ.

ಅಮರಕ ಹಾಗೊ ಇತರ ಪಾಶಾಚುತಯ ದೇಶಗಳಗ ಹೊೇಲಸದರ ಭಾರತ ಉತತಮ ಸಥತಯಲಲದ. ಆದರ, ಈ ಹಂತದಲಲ ಮೈ ಮರಯಬಾರದು ಎಂದು ರರರಾನ ಮೊೇದ ಎಚಚುರಕ ನೇಡದದರು.

ಶರೀ ಎ. ಈರಪಪ ಭದಣಣನವರನಧನ : 01.05.2011

ಒಬಬ ದಾರಶನಕನಂತ ನೀವು ಬದುಕದರ ನಮಮ ಬದುಕಲಲ ಪರರರಮ, ನಮರತ ಮತುತು ಅನುಕಂಪವನುನು ತುಂಬದರ ಶರೀಷಠತಯನುನು ಸಾಧಸಲು ನೀವು ನಮಗ ಉತತುೀಜನ ನೀಡದರ ನಮಮ ಪರತಯಂದು ಹಜಜಯೂ ನಮಗ ಸೂಫೂತಶಯಾಯತು ನಮಮ ಮಾರಶದರಶನದಲಲ ನಾವು ಸಫಲತಯನುನು ಪಡದವು ನಮಮ ಪರೀತಯ ನನಪೀ ನಮಮ ಮನಸಸಗ ಸಮಾಧಾನ

ಧರಣಪತನ ಶರೀರತ ಯಲಲರಮ (ಶಾರದರಮ) ರತತು ರಕಕಳು, ಮೊರಮಕಕಳುಭದಣಣನವರ ವಾಂಶಸಥರ ಹಾಗೂ ಬಾಂಧ-ಮತರ, ದಾವಣಗ�ರ�.

ಪೂಜಯರೇ,ನೕವು ನಮಮನನಗಲ ಇಂದಗ ಒಂಭತತು ವರಷಗಳು ಕಳದವು.

ನೕವು ಹಾಕಕೂಟಟ ಸನಾಮಗಷದಲಲೕ ಮನನಡಯತಾತು, ಸದಾ ನಮಮ ಸಮರಣಯಲಲರವ...

ಒಂಭತತನ�ರೀ ವರಷದ ಪುಣಯಸಮರಣ�

ಧನ ಸಹಯಕಕ ಕರ ಲಾಕ ಡನ ನಂದ ಬಡವರು ಊಟಕಾಕಗ

ರರದಾಡುತತದುದ, ಇದನುನ ಪೂರೈಸುವಲಲ ಕರುಣಾ ಜೇವ ಕಲಾಯಣ ಟರರಟ ಶರಮಸುತತದ. ದಾನಗಳು ಸಂರಕಪಸ : ಮೊ.9538024422.

Page 3: New 46 349 254736 91642 99999 Email: …janathavani.com/wp-content/uploads/2020/05/01.05.2020.pdf · 2020. 8. 7. · ವಿೇಷೆಣೆ ಮಾಡಿ ವರದಿ ಕ ನಿೇಡುವಂತೆ

ಶುಕರವರ, ಮೇ 01, 2020 3

ಬಾಯಂಕನ ಮಾನಯ ಸದಸಯರಲಲ ಈ ಮೊಲಕ ತಳಯರಡಸುವುದೇನಂದರ, ಕೊರೊನಾ ವೈರರ ನಂದ ಗಾರಹಕರ ವಯವಹಾರದಲಲ ತೊಂದರಯಾಗರುವುದಕಕ ಬಾಯಂಕನ ಕಾಯಪನವಾಪಹಕ ಮಂಡಲಯವರು ಸಾಲ ರಡದ ಗಾರಹಕರಗ ಸಪಂದಸುವ ಉದದೇಶದಂದ ಏಪರಲ, ಮೇ ಮತುತ ಜೂನ 2020ರ ತಂಗಳ ತನಕ ಅಸಲು ಮತುತ ಬಡಡಾಯನುನ ನಂತರದ ತಂಗಳನ 10ರೇ ತರೇಖರೂಳಗ ಕಟಟದವರಗ ಕೂೇವಡ-19 ಎಂಬ ವವರರಯಂದಗ 1% ಬಡಡಾಯಲಲ ರಯಯತಯನುನ ಬಡಡಾ ಖತಗ ಜಮ ಮಾಡಲಾಗುವುದು. ಸಾಲ ರಡದ ಮಾನಯ ಗಾರಹಕರು ಇದರ ಸದುರಯೊೇಗವನುನ ರಡಯಲು ಈ ಮೊಲಕ ಕೊೇರದ.

ದ ದಾವಣಗ�ರ� ಅರಷನ ಕ�ೋರೀ-ಆಪರ�ರೀಟವ ಬಾಯಂಕ ಲ.,ಪರಧನ ಕಚೇರ : ಪೇಸಟ ಬಕಸ ನಂ. 217. ಪ.ಬ.ರಸತ, ದವಣಗರ - 577002.

ಡ.ವ. ಆರಧಯಮಠಪರಧನ ವಯವಸಥಪಕರು

ಕೂೇಗುಂಡ ಬಕಕೇಶಪಪಅಧಯಕಷರು

ವಶ�ರೀರ ಸೋಚನ� : ಈ ಸಲಭಯವು ಮೂರು ತಂಗಳವರಗ ಮತರ

ಬಾಯಂಕನಂದ ಸಾಲ ಪಡ�ದ ಸದಸಯರ ಗಮನಕ�ಕ

ದಾವಣಗರ, ಏ.30- ವೇರಶೈವ ಮಹಾಸಭಾದ ಜಲಾಲ ರಟಕ ವತಯಂದ ಬಸವ ಜಯಂತಯನುನ ಸರಳವಾಗ ಆಚರಸಲಾಯತು.

ಮಹಾಸಭಾದ ರಾಷಟರೇಯ ಅಧಯಕಷ ಡಾ.ಶಾಮನೊರು ಶವಶಂಕರರಪ ಅವರು ಬಸವಣಣನವರ ಭಾವಚತರಕಕ ಪುಷಾಪಚಪನ ಮಾಡ, ನಮನ ಸಲಲಸದರು. ಈ ಸಂದಭಪದಲಲ ಮಹಾಸಭಾದ ಜಲಾಲ ಅಧಯಕಷ ದೇವರಮನ ಶವಕುಮಾರ, ಪಾಲಕ ವರಕಷ ನಾಯಕ ಎ.ನಾಗರಾಜ, ಆಯುಕತ ವಶವಾನಾಥ ಮುದದಜಜ, ಉದಯಮ ರವ ಇಳಂಗೊೇವನ, ಕುರುಡ ಗರೇಶ, ಮಲಲಕಾಜುಪನ ಇಂಗಳೇಶವಾರ ಮತತತರರದದರು.

ವೇರಶೈವ ಮಹಸಭದ ಜಲಲ ಘಟಕದಂದ ಬಸವ ಜಯಂತ ಆಚರರ

ದಾವಣಗರ, ಏ. 30- ನಗರದ ದೇವರಾಜ ಅರಸು ಬಡಾವಣ ಬ ಬಾಲಕ ನಲಲರುವ ಹಾಲಕರ ಶರೇ ಅನನದಾನೇಶವಾರ ಮಠದಲಲ ಜಗಜೊಯೇತ ಬಸವೇಶವಾರ ಜಯಂತಯನುನ ಸರಳವಾಗ ಆಚರಸಲಾಯತು. ಈ ಸಂದ ಭಪದಲಲ ಮಠದ ಸೇವಾ ಟರರಟ ಕಾಯಪದಶಪ ಎನ. ಅಡವರಪ, ಜಲಾಲ ಕಾಯಪ ನರತ ರತರಕತಪರ ಸಂರದ ಅಧಯಕಷ ವೇರರಪ ಎಂ. ಬಾವ, ಕುಮಾರಸಾವಾಮ, ಅಚನೊರು ಬಸವರಾಜ, ಅಕಕನ ಬಳಗದ ಶರೇಮತ ನೇಲಮಮ, ಶರೇಮತ ಮಂಗಳಾ, ಶರೇಮತ ಚೇತನ ಮತತತರರು ಉರಸಥತರದದರು.

ಶರೇ ಅನನ ದನೇಶವರ ಮಠದಲಲ ಬಸವ ಜಯಂತ ಆಚರರ

ದಾವಣಗರ, ಏ. 30- ನಗರ ವಾಯಪತಯಲಲ ಸಥಳೇಯ ಮತುತ ರಾಜಯಮಟಟದ ದನ ರತರಕಗಳನುನ ಮನ ಮನಗ ತಲುಪಸುತತರುವ ರತರಕಾ ವತರಕರಗ ಫುಡ ಕಟ ಗ ಳನುನ ನೇಡಬೇಕು ಎಂದು

ನಗರದ ಹರಯ ರತರಕಾ ವತರಕ ಎ.ಎನ. ಕೃಷಣಮೊತಪ ಗುತತಲ ಜಲಾಲಧಕಾರಗಳನುನ ಒತಾತಯಸದಾದರ. ನಗರದಲಲರುವ ಸುಮಾರು 500 ರತರಕಾ ವತರಕರ ಪೈಕ ಅನೇಕರ ಪೊೇಷಕರು ಕೊಲ ಮಾಡುತತದಾದರ. ಮತತ ಕಲವರು ಸಣಣ - ಪುಟಟ ಕಲಸಗಳನುನ ಮಾಡಕೊಂಡದಾದರ. ಇದೇಗ ಲಾಕ ಡನ ನಂದ ಅವರಗೊ ಕೊಡ ಕಲಸವಲಲದಂತಾಗದ. ಇದರಂದ ರತರಕಾ ವತರಕರು ದನನತಯದ ಅಗತಯ ವಸುತಗಳು ಕೊಡಾ ಇಲಲದೇ ರರತಪಸುವಂತಾಗದ ಎಂದು ಕೃಷಣಮೊತಪ ಜಲಾಲಧಕಾರಗಳಗ ನೇಡರುವ ಮನವಯಲಲ ವವರಸದಾದರ.

ಪತರಕ ವತರಕರಗ ಫುಡ ಕಟ ವತರಸಲು ಜಲಲಡಳತಕಕ ಮನವ ಅತಂತರರು ಒಂದು ಬರ

ಪರಯಣಸಲು ಅವಕಶಬಂಗಳೂರು, ಏ. 30- ಅತಂತರರಾಗರುವ ವಲಸ ಕಾಮಪಕರು,

ರರವಾಸಗರು, ವದಾಯರಪಗಳು ಹಾಗೊ ಇತರರು ಒಂದು ಬಾರಗ ರರಯಾಣ ಮಾಡ ತಮಮ ತವರು ನಲಗಳಗ ತರಳಲು ಅವಕಾಶ ಕಲಪಸಲು ರಾಜಯ ಸಕಾಪರ ನಧಪರಸದ.

ಒಂದು ಬಾರ ಮಾತರ ಇವರ ರರಯಾಣಕಕ ಬರ ಗಳ ವಯವಸಥ ಮಾಡಲಾಗುವುದು. ಆದರ, ಅವರೇ ತಮಮ ರರಯಾಣದ ವಚಚು ಭರಸಬೇಕು ಎಂದು ಕಾನೊನು ಮತುತ ಸಂಸದೇಯ ವಯವಹಾರಗಳ ಖಾತ ಸಚವ ಜ.ಸ. ಮಾಧುಸಾವಾಮ ಹೇಳದಾದರ. ಯಾರು ತಮಮ ರಾಜಯಕಕ ಮರಳಲು ಬಯಸುತಾತರೊೇ ಅವರು ಕೊರೊನಾ ರರೇಕಷಗ ಒಳಗಾಗಬೇಕು ಎಂದು ಮಾಧುಸಾವಾಮ ತಳಸದಾದರ.

ಈ ಬಗಗ ರಾಜಯ ಸಂಪುಟದಲಲ ನರಾಪರ ತಗದುಕೊಳಳಲಾಗದ. ಶುಕರವಾರದಂದ ಈ ಆದೇಶ ಜಾರಗ ಬರಲದ ಎಂದವರು ತಳಸದಾದರ. ಕಲಸದ ಉದದೇಶಕಾಕಗ ಒಂದು ಜಲಲಯಂದ ಮತೊತಂದು ಜಲಲಗ ಹೊೇಗುವವರಗೊ ಅವಕಾಶ ನೇಡಲಾಗುವುದು. ಇದಕಾಕಗ ಅವರು ರರಶೇಲನಗ ಒಳಗಾಗಬೇಕಾಗುತತದ ಎಂದೊ ಸಚವರು ತಳಸದಾದರ.

ಎಷುಟ ಜನರು ರರಯಾಣ ಮಾಡಲದಾದರ ಎಂಬುದು ನಮಗ ಗೊತತಲಲ ಎಂದು ರರಶನಯೊಂದಕಕ ಉತತರಸರುವ ಅವರು, ಒಂದೇ ಕುಟುಂಬದ ಇಬಬರು ಇಲಲವೇ ಮೊವರು ರರಯಾಣ ಮಾಡಲು ಬಯಸುವುದಾದರ ಟಾಯಕಸ ಬಳಸಲು ಅನುಮತ ನೇಡಲಾಗುವುದು ಎಂದು ಸಚವರು ಹೇಳದಾದರ.

ದಾವಣಗರ, ಏ.30- ಲಾಕ ಡನ ನಂದ ಸಂಕಷಟದಲಲರುವ ನಗರದ 31 ಮತುತ 41 ನೇ ವಾಡುಪಗಳ ಬಡವರಗ ಜಲಾಲ ಬಜಪ ರೈತ ಮೊೇಚಾಪ ಅಧಯಕಷ ಲೊೇಕಕರ ನಾಗರಾಜ ಅವರು ದನಸ ವಸುತಗಳ ಕಟ ಗಳನುನ ವತರಸದರು. ಈ ಸಂದಭಪದಲಲ ಉತತರ ವರಾನಸಭಾ ಕಷೇತರದ ಬಜಪ ಮಾಜ ರರರಾನ ಕಾಯಪದಶಪ ಸದದಲಂಗರಪ, ಉತತರ ವರಾನಸಭಾ ಕಷೇತರದ ಸಲಮ ಮೊೇಚಾಪ ಮಾಜ ಅಧಯಕಷ ಬೊಮಮಣಣ, 31ನೇ ವಾಡಪನ ರರರಾನ ಕಾಯಪದಶಪ ನವೇನ ಗುಬಬ, ಸತೇಶ, ಸೇಮಾ ಸತೇಶ ಮತತತರರು ಉರಸಥತರದದರು.

ನಗರದ 31, 41ರೇ ವಡನಾನ ನವಸಗಳಗ ದನಸ ಕಟ

ಕೂರೂರ ಶಂಕ: ಹರಳಹಳಳಯಲಲ ಆತಂಕ(1ರೇ ಪುಟದಂದ) ಮಹಳಯನುನ ನನನ ರಾತರಯೇ ನಗರದಲಲ ಹೊೇಂ ಕಾವಾರಂಟೈನ ಮಾಡ ಗಂಟಲು ದರವದ ಮಾದರಯನುನ ರರೇಕಷಗ ಕಳುಹಸಲಾಗದುದ, ರರೇಕಷ ವರದ ಶುಕರವಾರ ಬರುವ ಸಾಧಯತ ಇದ ಎನನಲಾಗದ.

ಈ ಹನನಲಯಲಲ ಗಾರಮದಲಲ ಗಾರ.ರಂ. ಹಾಗೊ ಕಂದಾಯ ಇಲಾಖ ಅಧಕಾರಗಳು ಮತುತ ಪೊಲೇಸರು ಮುಂಜಾಗರತಾ ಕರಮಗಳನುನ ಕೈಗೊಂಡದಾದರ. ಗಾರಮದಲಲ ಎಲಾಲ ಅಂಗಡ-ಮುಂಗಟುಟಗಳನುನ ಬಂದ ಮಾಡಸಲಾಗದುದ, ಜನರು ಅನಾವಶಯಕವಾಗ ಹೊರಬರದಂತ ಸೊಚಸದಾದರ.

ಶಂಕತ ಮಹಳಯ ಮನ ಸೇರದಂತ ಅವರ ಅಕಕರಕಕದ ಮನಯ 23 ಜನರನುನ ಮನ ಯಲಲೇ ಹೊೇಂ ಕಾವಾರಂಟೈನ ಮಾಡಲಾಗದ.

ಈ ರಟನಯಂದಾಗ ಹರಳಹಳಳ ಸುತತ ಮುತತಲರುವ ಹಾಲವಾಣ, ಮಲೇಬನೊನರು, ಬನನಕೊೇಡು, ಮಲಲನಾಯಕನಹಳಳ ಗಾರಮಸಥರು

ಶಂಕತ ಮಹಳಯ ವರದ ನಗಟವ ಬರಲಂದು ದೇವರಲಲ ಪಾರರಪಸುತತದಾದರ.

ಒಂದು ವೇಳ ವರದ ಪಾಸಟವ ಆದರ ಈ ಎಲಾಲ ಗಾರಮಗಳೂ ಸೇಲ ಡನ ಆಗಲವ ಎಂಬ ಆತಂಕ ಈ ಗಾರಮಸಥರನುನ ಕಾಡುತತದ.

ಏತನಮರಯ ಹಾಲವಾಣ ಮತುತ ಯರಲಬನನಕೊೇಡು ಗಾರಮಸಥರು ಹರಳಹಳಳ ರಸತ ಸಂರಕಪವನುನ ಬಂದ ಮಾಡದಾದರಂದು ತಳದು ಬಂದದ.

ಅಧಕರಗಳ ಭೇಟ : ಗುರುವಾರ ಬಳಗಗ ತಾ.ರಂ. ಇಓ ಲಕಷಮರತ, ಮರಾಯಹನ ಉರ ತಹಶೇಲಾದರ ರವ, ಕಂದಾಯ ನರೇಕಷಕ ಸಮೇರ ಅವರು ಗಾರಮಕಕ ಭೇಟ ನೇಡ, ಹೊೇಂ ಕಾವಾರಂಟೈನ ನಲಲರುವವರಗ ಆತಮ ಸಥೈಯಪ ತುಂಬುವ ಜೊತಗ ನಮಗ ಏನೊ ಸಮಸಯಯಾ ಗದಂತ ನೊೇಡಕೊಳುಳವ ಭರ ವಸ ನೇಡದರು. ಗಾರಮ ಲಕಾಕಧಕಾರ ಅಣಣರಪ, ಪಡಓ ಕ.ಬ. ಶಾಂತರಪ, ಕಾಯಪದಶಪ ಜಯರಪ ಹಾಜರದದರು.

4ರ ನಂತರ ಕೈಗರಕ ಚಟುವಟಕ(1ರೇ ಪುಟದಂದ) ಮುಂದುವರದರೊ ಆಶಚುಯಪ ರಡುವುದಲಲ ಎಂದು ಹೇಳರುವ ಮುಖಯಮಂತರ, ಒಂದಡ ಆರಪಕ ಚಟುವಟಕಗಳು ಆರಂಭವಾಗಬೇಕು ಮತೊತಂದಡ ವೈರರ ನಯಂತರಣ ಕರಮಗಳು ಮುಂದುವರಯಬೇಕು ಎಂದು ತಳಸದಾದರ.

ಮೇ 4ರ ಒಳಗ ಕೇಂದರ ಸಕಾಪರದಂದ ಇನನಷುಟ ನದೇಪಶನಗಳು ಬರಬಹುದು. ರಾಜಯ ಸಕಾಪರ ಮತತಷುಟ ಆರಪಕ ಚಟುವಟಕಗಳಗ ಅವ ಕಾಶ ನೇಡುವ ಬಗಗ ನಧಪರಸಲದ ಎಂದು ಯಡಯೊರರಪ ಹೇಳದಾದರ.

ಮಾಲ ಹಾಗೊ ಸನಮಾ ಸೇರದಂತ ಇತರ ಚಟುವಟಕಗಳನುನ ಆರಂಭಸುವ ಕುರತು ಕೇಳದ ರರಶನಗ ಉತತರಸದ ಯಡಯೊರರಪ, ಸದಯಕಕ ಆ ಯೊೇಜನಯಲಲ. ಆದರ, ಹೊೇಟಲ ಗಳಂದ ಪಾಸಪಲ ಗ ಅವಕಾಶ ಕೊಡಲಾಗದ. ಇತರ ವಷಯಗಳು ಕೇಂದರದ ನದೇಪಶನಗಳನುನ ಅವಲಂಬಸವ. ರರರಾನ ಮಂತರ ಎಲಾಲ ಚಟುವಟಕಗಳಗ ಅನುಮತ ನೇಡಲದಾದರ ಎಂಬ ವಶಾವಾಸ ಇದ, ಇದು ಎಲಲ ರಾಜಯಗಳ ನರೇಕಷಯೊ ಆಗದ ಎಂದದಾದರ.

ಜನರನುನ ಹತಾಶ ಹಾಗೊ ಭೇತಗ ದೊಡುವ ಸುದದಗಳನುನ ರರಕಟಸುವಾಗ ಸಂಯಮ ವಹಸಬೇಕಂದು ಮಾಧಯಮಗಳಗ ಮನವ ಮಾಡಕೊಂಡರುವ ಅವರು, ಚೇತರಸಕೊಂಡವರ ಸುದದಗಳನುನ ಸಾಕಾರಾತಮಕವಾಗ ರರಕಟಸಬೇಕು ಎಂದು ಹೇಳದಾದರ.

ಬಂಗಳೂರು, ಏ. 30 - ಕೇಂದರ ಸಕಾಪರದ ಅನನ ಯೊೇಜನಯಡ ಏಪರಲ ಮತುತ ಮೇ ತಂಗಳ ರಡತರ ವತರಣ ನಾಳ ಶುಕರವಾರದಂದ ಆರಂಭವಾಗಲದ ಎಂದು ಆಹಾರ ಮತುತ ನಾಗರಕ ಪೂರೈಕ ಸಚವ ಗೊೇಪಾಲಯಯ ತಳಸದಾದರ.

ವಕಾಸಸಧದಲಲ ಸುದದಗೊೇಷಠಯನುನ ಉದದೇಶಸ ಮಾತನಾಡದ ಅವರು, ಅಂತೊಯೇದಯ ಮತುತ ಬಪಎಲ ಕಾಡಪ ದಾರರಗ ರರತ ಸದಸಯರಗ 2 ತಂಗಳ 10 ಕ.ಜ . ಉಚತ ಅಕಕ, ರರತ ಕುಟುಂಬಕಕ 1 ತಂಗಳನ ಉಚತ 1 ಕ.ಜ.ತೊಗರ ಬೇಳ ವತರಸಲಾಗುತತದ. 19 ಜಲಲಗಳಲಲ ನಾಳಯಂದ ರಡತರ ವತರಣ ಮಾಡಲಾಗುತತದ.

ಉಳದ 12 ಜಲಲಗಳಗ ಮೇ 3ರಂದ ರಡತರ ವತರಸಲಾಗುತತದ ಎಂದು ತಳಸದಾದರ.

ಕೇಂದರ ಸಕಾಪರ ಏಪರಲ, ಮೇ ಮತುತ ಜೊನ ತಂಗಳ ರಡತರವನುನ ನೇಡುತತದ. ಜೊನ

ತಂಗಳಲಲ ಕೇಂದರದ ಐದು ಕಜ ಅಕಕ, 2 ಕಜ ಬೇಳ ಮತುತ ರಾಜಯ ಸಕಾಪರದ ಐದು ಕ.ಜ ಅಕಕ ಮತುತ ಎರಡು ಕಜ ಗೊೇಧ ವತರಸಲಾಗುತತದ ಎಂದರು.

ಇನುನ ರಡತರ ಚೇಟಗ ಅಜಪ ಸಲಲಸರುವ 1,88,512 ಕುಟುಂಬ ವಗಪಕೊಕ ಮೊರು ತಂಗಳು ಉಚತ 10 ಕ.ಜ . ಅಕಕ ವತರಸಲಾಗುತತದ. ಎಪಎಲ ಕಾಡಪ ಗ ಅಜಪ ಹಾಕದ 61,233 ಫಲಾನುಭವಗಳಗೊ ರರತ ಕಜಗ ರೊ.15ರಂತ 10 ಕಜ ಅಕಕ ವತರಲಾಗುತತದ. ರಡತರ ರಡಯಲು ಬರಳಚುಚು ಬಯೊೇಮಟರಕ ಅಥವಾ ಒಟಪ ದೃಢೇಕರಣ ಕಡಾಡಯ ಎಂದು ತಳಸದರು.

ಇಂದನಂದ ಎರಡು ತಂಗಳ ಪಡತರ ವತರರ

ಮೇ 7ಕಕ ಭದರರಲ ನೇರು ನಲುಗಡ(1ರೇ ಪುಟದಂದ) ನಾಲಯಲಲ ನೇರು ಮುಂದುವರಸಬೇಕಂಬ ಒತಾತಯ ಮಾಡುತತದುದ, ಈ ಹನನಲಯಲಲ ಸಂಸದ ಜ.ಎಂ. ಸದದೇಶವಾರ ಶಾಸಕ ಎರ. ರಾಮರಪ, ಜ.ರಂ. ಸದಸಯ ಬ.ಎಂ. ವಾಗೇಶ ಸಾವಾಮ ಅವರು ನಾಲ ನೇರು ಮುಂದುವರಸುವಂತ ನೇರಾವರ ಸಚವರಗ ಜಲಾಲ ಉಸುತವಾರ ಸಚವರಗ ಉನನತ ಅಧಕಾರಗಳಗ ವವರಣ ನೇಡ ಒತಾತಯಸದಾದರ.

Page 4: New 46 349 254736 91642 99999 Email: …janathavani.com/wp-content/uploads/2020/05/01.05.2020.pdf · 2020. 8. 7. · ವಿೇಷೆಣೆ ಮಾಡಿ ವರದಿ ಕ ನಿೇಡುವಂತೆ

JANATHAVANI - RNI No: 27369/75, KA/SK/CTA-275/2018-2020. O/P @ J.D. Circle P.O. Published, Owned and Printed by Vikas Shadaksharappa Mellekatte, at Jayadhara Offset Printers, # 605, 'Jayadhara' Hadadi Road, Davangere - 5, Published from # 605, 'Jayadhara' Hadadi Road, Davangere - 5. Editor Vikas Shadaksharappa Mellekatte

ಶುಕರವರ, ಮೇ 01, 20204

ದಾವಣಗರ, ಏ.30- ಜಲಾಲಡಳತದ ವತಯಂದ ಭಗೇರಥ ಮಹಷಪ ಅವರ ಜಯಂತಯನುನ ನಗರದ ಜಲಾಲಧಕಾರಗಳ ಕಚೇರ ಸಭಾಂಗಣದಲಲ ಅವರ ಭಾವಚತರಕಕ ಪುಷಪ ಅಪಪಸುವ ಮೊಲಕ ಇಂದು ಸರಳವಾಗ ಆಚರಸಲಾಯತು. ಜಲಾಲಧಕಾರ ಮಹಾಂತೇಶ ಬೇಳಗ, ಜಲಾಲ ರಂಚಾಯತ ಕಾಯಪನವಾಪಹಣಾಧಕಾರ ಶರೇಮತ ರದಾಮ ಬಸವಂತರಪ, ಮಹಾನಗರಪಾಲಕ ಆಯುಕತ ವಶವಾನಾಥ ಮುದಜಜ, ಜಲಾಲ ಆರೊೇಗಯ ಮತುತ ಕುಟುಂಬ ಕಲಾಯಣಾಧಕಾರ ಡಾ. ರಾರವೇಂದರಸಾವಾಮ, ಕನನಡ ಮತುತ ಸಂಸಕಕೃತ ಇಲಾಖ ಸಹಾಯಕ ನದೇಪಶಕ ರವಚಂದರ, ಜಲಾಲ ಭಗೇರಥ ಸಂರದ ಅಧಯಕಷ ಚಂದರರಪ ಎನ.ಎರ, ಮಾಜ ಅಧಯಕಷ ರರಶುರಾಮರಪ, ಭಗೇರಥ ಸಮುದಾಯದ ಕಾಯಪದಶಪ ಭರತ, ಸಮುದಾಯದ ಮುಖಂಡರಾದ ದೇವರಾಜ, ಲೊೇಕೇಶ ಮತತತರರು ಉರಸಥತರದದರು.

ಜಲಲಡಳತದಂದ ಭಗೇರರ ಮಹಷನಾ ಜಯಂತ

ದಾವಣಗರ, ಏ.30- ಕೊೇವಡ-19 ಲಾಕ ಡನ ಹನನಲಯಲಲ ಜಲಲಯ ರೈತರು ತಾವು ಬಳದ ಬಳಗಳನುನ ಕಡಮ ಬಲಗ ಮಾರಾಟ ಮಾಡದ, ಕೇಂದರ ಅಥವಾ ರಾಜಯ ಉಗಾರಣ ನಗಮ ಹಾಗೊ ಖಾಸಗ ಗೊೇದಾಮು ಗಳಲಲ ಸಂಗರಹಸ ಉಗಾರಣದ ರಸೇದಗಳ ಆರಾರದ ಮೇಲ ಬಾಯಂಕುಗಳಂದ ಅಡಮಾನ ಸಾಲ (ಪಲಡಜ ಲೊೇನ) ರಡಯಬಹುದಾಗದ.

ಜಲಲಯಲಲ ಕೃಷ ಉತಪನನಗಳ ಸಾಗಾಣಕ ಮತುತ ವಯವಹಾರ ನರೇಕಷತ ಮಟಟಕಕ ಆಗದರುವುದರಂದ ಅನವಾಯಪವಾಗ ರೈತರು

ತಮಮ ಉತಪನನಗಳನುನ ಕಡಮ ಬಲಗ ಮಾರಾಟ ಮಾಡುವುದು ಕಂಡುಬಂದದುದ. ರೈತರಗಾಗುವ ನಷಟವನುನ ತಪಪಸಲು ಕನಾಪಟಕ ಕೃಷ ಬಲ ಆಯೊೇಗವು ರಾಜಯ ಮಟಟದ ಬಾಯಂಕರಸ ಕಮಟ (ಎರ ಎಲ ಬಸ)ಯ ಸಮನವಾಯ ಅಧಕಾರಗಳ ಜೊತ ಚಚಪಸ ರೈತರಗ ಅಡಮಾನ ಸಾಲ ನೇಡಲು ತಳಸರುತಾತರ.

ಹಚಚುನ ಮಾಹತಗಾಗ ಹತತರದ ಕೇಂದರ, ರಾಜಯ ಉಗಾರಣ ನಗಮ ಅಥವಾ ಸಂಬಂಧರಟಟ ಬಾಯಂಕ ಗಳನುನ ಸಂರಪಕಸಬಹುದಂದು ಜಂಟ ಕೃಷ ನದೇಪಶಕರು ತಳಸದಾದರ.

ರೈತರು ಕೃಷ ಉತಪನನಗಳನುನ ಗೂೇದಮನಲಲ ಸಂಗರಹಸ, ಅಡಮನ ಸಲ ಪಡಯಲು ಕರ

ರಜಯದಯಂತ ಉಪರೂೇಂದರಧಕರ ಕಚೇರಗಳು ಪುನರರಂಭಬಂಗಳೂರು, ಏ. 30 - ರಾಜಾಯದಯಂತ

ಸಬ ರಜಸಾಟರರ ಕಚೇರಗಳು ತರದದುದ, ರರತ ಅಧಪ ಗಂಟಗ ಒಬಬರಗ ಮಾತರ ನೊೇಂದಣ ಮಾಡಕೊಳಳಲು ಅವಕಾಶ ಮಾಡಕೊಡುವುದಾಗ ಕಂದಾಯ ಸಚವ ಆರ. ಅಶೊೇಕ ತಳಸದಾದರ.

ಸುದದಗೊೇಷಠಯಲಲ ಮಾತನಾಡದ ಅವರು, ಸಬ ರಜಸಟರ ಕಚೇರಗ ಕರ ಮಾಡ ನಾವು ಬರುತತದದೇವ ಎಂದು ಹೇಳದರ, ಪೊಲೇರ

ವಾಟಾಸಪ ನಲಲ ಪಾರ ಕಳಸುತಾತರ. ಅದನುನ ತಗದುಕೊಂಡು ರಜಸಾಟರರ ಕಚೇರಗ ಹೊೇಗಬಹುದು ಎಂದರು.

ಕೊರೊನಾ ನಯಮಗಳನುನ ಮೇರುವಂತಲಲ. ಸಬ ರಜಸಾಟರರ ಕಚೇರ ಗಳು ಎಂಟು ಗಂಟ ಬದಲು ಎಂಟೊವರ ಗಂಟ ಕಾಲ ಕಲಸ ಮಾಡುತತವ ಎಂದರು.

ರಾಜಯದಲಲ ಕಲವು ಜಲಲಗಳಲಲ ಮಳ ಪಾರರಂಭವಾಗಲಲ. ಉತತರ ಕನಾಪಟಕ

ಭಾಗದಲಲ ನೇರನ ಸಮಸಯ ಹಚಾಚುಗದ. ಕುಡಯುವ ನೇರನ ಸಮಸಯಯಂದಾಗ 49 ತಾಲೊಲಕುಗಳನುನ ಬರಪೇಡತ ತಾಲೊಲಕುಗ ಳಂದು ಘೊೇಷಸದದೇವ. ಇನೊನ ಒಂದು ತಂಗಳ ಕಾಲ ಬರ ಪೇಡತ ತಾಲೊಲಕುಗಳಾಗೇ ರರಗಣಸಲಾಗುತತದ ಎಂದು ಹೇಳದರು.

ಬಂಗಳೂರನ ಹೊರ ಭಾಗದಲಲ ಕರಷರ, ಸಮಂಟ, ಸಟೇಲ ಅಂಗಡಗಳನುನ ಓರನ ಮಾಡಬಹುದು ಎಂದರು.

ಆಂಬುಯಲನಸ ನಲಲ ರೂೇಗಗಳ ಸೂೇಗನಲಲ ಬಂದ ನವ ವವಹತರು

ಮುಜಾಫರನಗರ, ಏ. 30 – ಉತತರ ರರದೇಶದ ಘಾಜಯಾ ಬಾದ ನಂದ ನವ ವವಾಹತರು ಆಂಬುಯಲನಸ ನಲಲ ರೊೇಗಗಳ ಸೊೇಗನಲಲ ತಮಮ ಮನಗ ಬಂದದಾದರ. ಆನಂತರ ಒಂಭತುತ ಜನರನುನ ಕಾವಾರಂಟೈನ ನಲಲ ಇರಸಲಾಗದ ಎಂದು ಪೊಲೇಸರು ಹೇಳದಾದರ.

ನವ ದಂರತ ಹಾಗೊ ಕುಟುಂಬದ ಏಳು ಸದಸಯರನುನ ಖತಲ ಯಲಲರುವ ಅವರ ಮನಯಲಲ ಕಾವಾರಂಟೈನ ನಲಲ ಇರಸಲಾಗದ. ದಂರತಯನುನ ಬುಧವಾರ ಕರ ತಂದ ಆಂಬುಯಲನಸ ಚಾಲಕನ ವರುದಧ ರರಕರಣ ದಾಖಲಸಲಾಗದ ಎಂದು ಪೊಲೇಸರು ಹೇಳದಾದರ.

ಲರಗಳಗ ಪಸ ಬೇಕಲಲ : ಕೇಂದರನವದಹಲ, ಏ. 30 - ರಾಜಯಗಳು ಲಾರಗಳ ಓಡಾಟಕಕ ಅನಯಂತರತವಾಗ

ಅನುಮತ ನೇಡಬೇಕು ಹಾಗೊ ಯಾವುದೇ ಪಾರ ಗಳನುನ ಕೇಳಬಾರದು ಎಂದು ಕೇಂದರ ಸಕಾಪರ ರಾಜಯಗಳಗ ತಳಸದ. ರಾಜಯ ಹಾಗೊ ಕೇಂದಾರಡಳತ ರರದೇಶಗಳಲಲ ಸುಲಲತವಾಗ ಲಾರಗಳು ಸಂಚರಸಲು ಅನುಮತ ನೇಡಬೇಕು. ಇಬಬರು ಚಾಲಕರು ಹಾಗೊ ಒಬಬ ಕಲೇನರ ಲಾರಯಲಲ ಇರಬಹುದಾಗದ. ಖಾಲ ವಾಹನ ಗಳೂ ಸಹ ಸರಕು ಸಾಗಣಗಾಗ ತರಳಲು ಅವಕಾಶ ನೇಡಬೇಕು ಎಂದು ತಳಸಲಾಗದ.

ಫುಟ ಬಲ ಆಟಗರ ಚುನ ಗೂೇಸವಮ ಇನನಲಲ

ಕೊಲೊಕತಾ, ಏ. 30 - ಮಾಂತರಕ ಫುಟ ಬಾಲ ಆಟಗಾರ ಚುನ ಗೊೇಸಾವಾಮ ಅವರು ನಧನರಾಗದಾದರ. 1962ರಲಲ ಏಷಯಾ ಗೇಮಸ ನಲಲ ಬಂಗಾರದ ರದಕ ರಡದ ತಂಡದ ನಾಯಕತವಾವನುನ ಅವರು ವಹಸದದರು ಹಾಗೊ ರರಥಮ ದಜಪ ಕರಕಟ ನಲೊಲ ಆಡದದರು.

ಅವರು ಹೃದಯಾಘಾತದಂದ ನಧನರಾಗದಾದರ. ಅವರಗ 82 ವಷಪ ವಯಸಾಸಗತುತ. ರತನ ಬಸಂತ ಹಾಗೊ ಪುತರ ಸುದಪೊತೇ ಅವರನುನ ಗೊೇಸಾವಾಮ ಅಗಲದಾದರ.

49 ತಲೂಲಕುಗಳು ಬರ ಪೇಡತ ಎಂದು ಮುಂದುವರಕ

ಬಂಗಳೂರು, ಏ. 30 - ರಾಜಯದ ಹಲವು ಭಾಗಗಳಲಲ ಮಳಯಾಗಲಲ ಎಂದು ಹೇಳರುವ ರಾಜಯ ಸಕಾಪರ, 49 ತಾಲೊಲಕುಗಳನುನ ಇನೊನಂದು ತಂಗಳು ಬರ ಪೇಡತ ಎಂದು ಮು ಂ ದು ವ ರ ಸ ಲಾ ಗು ವು ದು ಎಂದದಾದರ.

2019ರ ಅಕೊಟೇಬರ ತಂಗಳಲಲ 18 ಜಲಲಗಳ 49 ತಾಲೊಲಕುಗಳನುನ ಬರ ಪೇಡತ ಎಂದು ಘೊೇಷಸಲಾಗುವುದು.

ಕಲ ಜಲಲಗಳಲಲ ಇನೊನ ಮಳಯಾಗಲಲ. ಬರ ರರಸಥತ ಮುಂದುವರದದ. ಕುಡಯುವ ನೇರನ ಸಮಸಯ ಹಲವಡ ಮುಂದುವರದದ ಎಂದು ಕಂದಾಯ ಸಚವ ಆರ. ಅಶೊೇಕ ತಳಸದಾದರ.

ಈರ : ಹಲೊೇ ಕೊಟರ, ನಮಮ ಜಲಲಯಾಗ ಈಗ ಕೊರೊನಾ ಕಲರ ಹಸರೊೇ ಹಳದನೊೇ...?

ಕೂಟರ: ಹಸರು ಇತತಪಪ...ಇದು ಸಮಧನನೂ ತಂದತುತ. ಸವಲಪ ಹಣಕಸು ವಯವಹರ ಗರಗದರಬಹುದು ಅಂತ ಆಸ ಇಟಕಂಡದವ. ಆದರ, ಮೊರನಯಂದ ನಮೂಮರ ಯವಯವೇ ನಗರದಗ ಹಲೂೇ ಮೈಕ ಟಸಟಂಗ ಒನ, ಟೂ, ತರೇ ರನು ಕೂರೂರ ಇಲಲದದಾೇನ ಅಂತ ಮೇಲಂದ ಮೇಲ ಅರನಸ ಮಂಟ ಆಗೇತಲೇ.

ಈರ: ಇದೊಳಳ ರಜೇತ. ಹೂೇದಯ ಪಚಚ ಅಂದರ ಬಂದೇ ಗವಕಷೇಲ ಅನೊನೇ ಗಾದ ಮಾತು ನಜ ಆದಂಗಾತು ನೊೇಡು. ಹದೊ, ಈ ಟಾರಫಕ ಸಗನಲ ರೇತ ಕೊರೊನಾಕೊಕ ಮೊರು ಕಲರ ಕೊಟಾಟರಲಾಲ ಯಾಕಂಗೇ?

ಕೂಟರ: ರೂೇಡೂೇ ಕೂರೂರ ಎಷುಟ ಜನಕಕ ಮತತಗಂಡತ, ಬಟಟತ ಅರೂನೇ ಸಂಖಯ ಬಲದ ಮೇಲ ಕಂಪು, ಹಳದ, ಹಸರು ವಲಯಗಳು ಅಂತ ಘೂೇಷರ ಮಡತ ಇದರ.

ಈರ: ಅದನುನ ಯಾವ ಆರಾರದ ಮೇಲ ಕೊಡಾತರ?ಕೂಟರ: ಹದರೈದು ಪರಕರಣಕಕಂತ ಹಚಚಾಗ ಇದದಾರ ಕಂಪು. ಒಂದರಂದ

ಹದರಲುಕ ಪರಕರಣ ಇದದಾರ ಹಳದ. ಯವುದೂ ಇಲಲ ಅಂದರ ಹಸರು. ಕಂಪು ಇದದಾಲಲ ಮಂದ ಮರಯಗ ಲಕ. ಹಳದ ಇದದಾರ ತೇರ ಎಮಜನಾನಸ ಕಲಸ ಇದೂದಾೇರು ಸವಲಪ ಓಡಡ ಕಲಸ ಮುಗಸಕಂಡು ಮರ ಸೇರಕೂೇ ಬೇಕು. ಹಸರು ಇದದಾರ ಸಣಣ ಪುಟಟ ವಯಪರ ಶುರು ಹಚೂಕೇಬಹುದು, ಅವಶಯಕವದ ಕಲಸ ಮಡೂೇರು ಓಡಡಬಹುದು. ಅದರಗೂ ಇಂತಂತದದಾೇ ವಯಪರ-ವಹವಟು, ಇಂತಂತದದಾೇ ಕಲಸ ಅಂತ ಹೇಳಯರ. ಆದರ, ಈಗ ನಮೂಮರಗ ಹಸರದದಾ ಕೂರೂರ ಮತತ ಸೈರನ ಕೂಗೇತ. ಮನುಸುಸ ಮಡ ಮತತ ರವು ಆ ಸಥತಯನನ ಹದುದಾಬಸತಗ ತರಬಹುದು. ಆದರ, ನಮೂಮರ ಹುಡುಗರದದಾೇ ಹದರಕ ನನಗ.

ಈರ: ಯಾಕ?ಕೂಟರ: ನಮಮದು ಹಸರು ವಲಯ ಅಂದಕಷಣರೇ ಈ ಹುಡುಗರು

ಬೈಕರಗ ಬಂ ಅಂತ ತರುಗಕ ಶುರು ಹಚಕಂಡರೇ. ಹುಡುಗಯರು ಛತರ ಹಡಕಂಡು. ಹಕಯಂಡರೂೇ ಬಟಟಗ ಮಯಚಂಗ ಕಲರ ಮಸಕ ಮುಚಕಂಡು. ಅಡಡಾಡಕಕ ಶುರು ಮಡದರ? ಚಂತ ಮಡಬೇಕಗತತ.

ಈರ: ಏನು ಚಂತಯಪಾ?ಕೂಟರ: ಇವರು ದರ ಹೂರಗ ಬಂದು ಅರವಶಯಕ ವಗ ಓಡಡದರ

ಹಸರು, ಹಳದ ಮಧಯ ಇರುವ ಕೂರೂರ ಕಲರ ಕಂಪು ಆಗತತ! ಆ ಮಯಲ ರವು `ಹುಳ ಮವನ ಮರ'ದ ಲಂಕೇಶ ಅಂಕಲ ಹಡನುನ ಹಡಬೇಕಗತತ! `ಕಂಪದವೇ ಎಲಲ ಕಂಪದವು....'

ಈರ: ಅದು ನಜ. ನಮಮ ರೊೇಡನಾಗ ಓಡಾಯಡೊೇ ಹುಡುಗೇರನನ ನಾನೊ ಕೇಳದ. ಏನರವವಾ ಯಾಕಂಗಾಡತೇರ ಅಂತ. ಅದಕಕವರು ಇಲಲ ಅಂಕಲ ಮಾನಪಂಗ ಏಟ ಟೊ ನೈನ, ಇವನಂಗ ಸಕಸ ಟೊ ಸವನ ಇಂಪಾಟಪಂಟ ರಂಗಸ ತಗೊೇಳಾಳಕ ಹೊರಗ ಬತೇಪವ. ವಾಕ ಮಾಡದಂಗೊ ಆಗುತತ ಅಲಾವಾ. ಅಂದುರ.

ಕೂಟರ: ಲೇ! ಫೇನ ಮಡದರ ಸಕು ಔಷಧರೇ ಮರ ಬಗಲಗೇ ಬತನಾತ! ಅದಕಕನ ಇಂಪಟನಾಂಟು ಏನತನಾತಪ ಇವರಗ? ಇವರಗ ಓದೂೇದಕಕ ಆನ ಲೈನ ಕಲಸ ಶುರು ಆಗಯವು. ಮರಯಗ ಕೂತು ಇವರು ಹೂೇಂ ವಕನಾ ಮಡಬೇಕು. ವಕಂಗ ಮಡತರಂತ! ಮರ ಹತರ ಬೇಕದರ ಮಡಲ. ಮೇನ ರೂೇಡರಗ ಎಲಲರ ಕಣುಣ ಕುಕೂಕೇ ಹಂಗ ವಕ ಮಡತರ. ಇವರು ವೈಯಯರದಂದ ಓಡಡೂೇದನನ ರೂೇಡದರ ಸಕು ನಮಮ ಹುಡುಗರು ಲೈನ ಹೂಡಯಕ ಕಂಪಟೇಷನ ಮೇಲ ಬೈಕ, ಸೂಕಟರ ರೂೇಡಗ ಇಳಸತರ. ತಣಣಗರೂೇ ಟರಫಕುಕ ಬಚಚಾಗಗತ ಹೂೇಗತತ. ಅದೂ ಅಲಲದೇ ಅವರು ಕರಕಟಗ ಇಷಟೇ ಟೈಮಗ ವಕ ಮಡತರ ಅಂತ ಹಂಗ ನಂಬತ?

ಈರ: ಅವರ ಕೈಯಾಗ ವಾರ ಐತಲಾಲ?ಕೂಟರ:ಆದರ ಕೂರೂರ ಕೈಯಗ ವಚು ಇಲಲ!ಈರ: ಹದಲಾಲ! ಕೊರೊನಾ ಕಣಣಗೇ ಕಾಣಲಲ! ಇನುನ ಅದರ ಕೈ ಸೈಜಗ

ವಾರ ಎಲಲಂದ ಸಗಬೇಕು!? ಪಾರ ಜನ ವಾಕ ಮಾಡಾತರ ಈಗ ರರಟ ತಗಳಾಳಣ ಅಂತ ಯೊೇಚನ ಮಾಡೊೇಕ ಅದಕಕ ಟೈಮೇ ಇಲಲ!

ಕೂಟರ: ಅದನುನ ತಳೂಕಳಳದೇ ಇವರು ಹಂಗೇ ಒಡಡದರ ಇವರೇ ಮಯಲ ಹೂೇಗೂೇ ಟೈಂ ಬತನಾತ! ಒಂದರಡು ವರಕಕ ನಮಮ ಟೈಮೂ ಬತನಾತ! ರವು ಸವಗನಾದಲಲ ಇದನುನ ರೂಡಕಂಡು ಕುತಗಬೇಕು.

ಈರ: ಯಾವುದನನ?ಕೂಟರ: ಈ ಹುಡುಗೇರು ಕುಂಟಪಲಲ ಆಡೂೇದನನ!

ಕೊರೊನಾ ಟಾರಫಕ ಸಗನಲ..!- ಆರ.ಟ.

ಸಕನಾರಕಕ ನೇಡದದಾ ಸಹಕರದ ಕಲವಧ ಮುಗದದ ಸಕನಾರದ ವಫಲತ ವರೂೇಧಸ ಬೇದಗಳದು ಹೂೇರಟ

ಬಂಗಳೂರು, ಏ. 30 - `ಸಕಾಪರಕಕ ನೇಡದದ "ಸಹಕಾರದ ಕಾಲಾವಕಾಶ" ಮುಗದದ. ಬಡವರಗ ಅಕಕಯಂದ ಹಡದು, ಹಾಲು, ತರಕಾರ, ದನಸ ಹಂಚಕವರಗೊ ಭರಷಾಟಚಾರ ತಾಂಡವ ವಾಡುತತದ. ಇನನೇನದದರೊ ನಾವು ಸಕಾಪರದ ವೈಫಲಯಗಳ ವರುದಧ ಬೇದಗಳದು ಹೊೇರಾಟ ನಡಸಬೇಕದ' ಎಂದು ಕಪಸಸ ಅಧಯಕಷ ಡ.ಕ. ಶವಕುಮಾರ ಗುಡುಗದಾದರ.

ಲಾಕ ಡನ ಹನನಲಯಲಲ ರೈತರು, ಶರಮಕ ವಗಪದವರು ಎದುರಸುತತರುವ ಸಂಕಷಟಗಳಗ ರರಹಾರೊೇಪಾಯ ಕಂಡು ಹಡಯಲು ವರಾನಸಧದಲಲ ಗುರುವಾರ ಕರದದದ ರರತರಕಷಗಳು, ರೈತರು, ಮತತತರ ಸಂರಟನಗಳ ಮುಖಂಡರ ಸಭಯಲಲ ಅವರು ಮಾತನಾಡದರು.

ಕೇಂದರ ಹಾಗೊ ರಾಜಯ ಸಕಾಪರಗಳು ಜನರಗ ಏನು ಆಶಾವಾಸನ ಕೊಟಟವೇ ಅದರಲಲ ಒಂದೇ ಒಂದೊ ಕಾಯಪರೊರಕಕ ಬಂದಲಲ. ಆಹಾರ ವತರಣಯಲಲ ಶೇ.20 ರಷುಟ ಕಲಸ ಆಗರೊೇದು ಬಟಟರ, ಆರೊೇಗಯ ವಷಯದಂದ ಹಡದು ಕಾಮಪಕರ ಸಮಸಯವರಗೊ ಎಲೊಲ ಕಲಸ ಆಗಲಲ. ಆದಾಯ ಇಲಾಖ ಅಧಕಾರಗಳ ಜತ ಮಾತನಾಡದಾಗ ಪಂಚಣ ಹಣ ಕೊಡ ಸರಯಾಗ ಫಲಾನುಭವಗಳಗ ತಲುಪಲಲ ಎಂಬುದು ಗೊತಾತಗದ. ಇದನುನ ಮುಖಯಮಂತರಗಳೇ ಒಪಪಕೊಂಡದಾದರ.

ಕೊರೊನಾ ರರಸಥತಯಲಲ ಕಾಂಗರರ ಇರಲ, ಜಡಎರ ಇರಲ ಇತರ ಸಂರಟನಗಳರಲ ಎಲಲವೂ ಸವಾಹತಾಸಕತ ಮರತು ರಸತಗಳದು ಜನರಗ ಸಹಾಯ ಮಾಡವ. ಶಕತ ಮೇರ ಜನರರವಾಗ ಶರಮಸವ. ಈ ವಚಾರದಲಲ ನಾವು ರಾಜಕಾರಣವನುನ ದೊರವಟಟವು. ಆದರ ಈಗ ಸಮಯ ಮೇರುತತದ. ಇನುನ ನಾವು ಸುಮಮನೇ ಕೊತರ ಜನರಗ, ನಮಮ ಜವಾಬಾದರಗ ಮೊೇಸ ಮಾಡದಂತಾಗುತತದ.

ಹಾಲು ಕೊಡರ ಅಂದರ ಅದರಲೊಲ ವಾಯಪಾರ. ಅಕಕ ಕೊಡುವುದರಲೊಲ ಅವಯವಹಾರ. ಈವರಗೊ ಸಕಾಪರ ಒಂದೇ ಒಂದು ಕಡ ತರಕಾರಗಳನುನ ಖರೇದ ಮಾಡರುವ ದಾಖಲ ನಮಮ ಬಳ ಇದದರ ಕೊಡ. ಅವರು ಖರೇದಸಲಲ ಅಂದರ ಹೊರ ರಾಜಯಗಳಗ ಕಳುಹಸದಾದರಾ? ಅದಕಕ ಅವಕಾಶ ಸಕಕದಾಯ? ಇದಾಯವುದರ ಬಗಗಯೊ ಮಾಹತ ಇಲಲ.

ಇನುನ ವಾಹನ ಸಾಲ ರಡದರುವವರಗ ಕಂತನ ವನಾಯತ, ಬಡಡ ಮನಾನ ಅಥವಾ ವಮ ಕಂತು ತಡವಾಗ ಕಟಟಲು ಅವಕಾಶ ಕಲಪಸಲಾಗಲಲ. ಹೇಗ ಒಂದಲಾಲ ಎರಡಲಾಲ, ರಟಟ ಮಾಡುತಾತ ಹೊೇದರ ಕೇಂದರ ಹಾಗೊ ರಾಜಯ ಸಕಾಪರಗಳು ಎಲಲ ವಚಾರಗಳ ವಫಲವಾಗರುವುದು ಎದುದ ಕಾಣುತತದ. ಇಂತಹ ರರಸಥತಯಲಲ ಸಕಾಪರಗಳು ಇಷುಟ ಬೇಜವಾಬಾದರಯಾಗ

ನಡದುಕೊಂಡರುವುದನುನ ನಾನು ಈವರಗೊ ನೊೇಡರಲಲಲ.

ವರೊೇಧ ರಕಷದ ರರತನಧಗಳಾಗ ನಮಮ ನಾಯಕರು ವಾಹನ ಚಾಲಕರಂದ, ಅಸಂರಟತ ಕಾಮಪಕರವರಗೊ ಸಮಾಜದ ಎಲಲ ವಗಪದವರನುನ ಕರದು ಮಾತನಾಡ, ಅವರ ಕಷಟಕಕ ಧವಾನಯಾಗದದೇವ. ಇಲಲ ರಕಷದ ಭನನತ

ಮರಯೊೇಣ. ಒಟಾಟಗ ಸೇರ ಅಧಕಾರದಲಲರಬಹುದು, ಇಲಲದೇ ಇರಬಹುದು.

ಜನರರತನಧಗಳಾಗರುವ ನಮಮನುನ ಒಟಾಟಗ ತಗದುಕೊಂಡು ಹೊೇಗಲು ನಾವು ಸದಧವದದೇವ. ನಮಮ ಸಹಕಾರವರಲ. ನೇವು ಎಲಲ, ಯಾವಾಗ ಚಚಪಗ ಬನನ ಎನುನತತೇರೊೇ ಆಗ ನಾವು ಬರುತತೇವ. ಈ ವಚಾರದಲಲ ಅಂತಸುತ ಇಲಲ. ರೈತರು, ಕಾಮಪಕರು ಸೇರ ಎಲಲ ವಗಪದವರನುನ ರರತನಧಸುವ ರಕಷದ ಅಧಯಕಷನಾಗ ಹೇಳುತತೇನ. ನೇವು ನಮಗ ಸಹಕಾರ ನೇಡದದೇರ. ಅದೇ ರೇತ ನಾವು ಕೊಡ ನಮಗ ಸಹಕಾರ ನೇಡುತತೇವ.

ತೊೇಟಗಳಲಲ ಫಲಗಳು ಕೊಳಯುತತವ. ಮುಸಲಾಮನ ವಾಯಪಾರಗಳಗ ತೊೇಟದೊಳಗ ಕಾಲಡಲು ಅವಕಾಶ ನೇಡುತತಲಲ. ಬೇರ ರಾಜಯದವರು ಬರುವಂತಲಲ. ಕೊೇಳಗಳನುನ ಜೇವಂತವಾಗ ಮಣಣಲಲ ಮುಚಚುದಾದರ. ಇದಲಲವನೊನ ನೊೇಡದರ ಇಂದು ಎಲಲ ವಗಪದ ಜನರ ಬದುಕು ಶೊೇಚನೇಯವಾಗದ. ಈ ವಗಪದ ಜನರನುನ ಬದುಕಯೊ ಸಾಯುವಂತ ಮಾಡಲಾಗದ.

ಅಂತಹವರಗ ಮತತ ಜೇವ ತುಂಬುವ ಬಗಗ ಇಂದು ಚಚಪ ಮಾಡ, ನಮಮ ಅಭಪಾರಯ ಸಂಗರಹಸಲು ವರೊೇಧ ರಕಷದ ನಾಯಕರು ಸಭ ಕರದದಾದರ. ನಾವು ಅವರ ಜತ ಇದದೇವ. ನೇವು ಅವರ ಜತ ಇರ. ನಾವಲಲ ಒಟಾಟಗ ಒಂದು ಯೊೇಜನ ರೊಪಸ, ಈ ರಾಜಯದ ಜನತಯ ಜೇವ ಹಾಗೊ ಜೇವನವನುನ ಉಳಸಲು ಶರಮಸೊೇಣ.'

ಸುಮಮರ ಕೂರಲು ಇನುನ ಸಧಯವಲಲ

`ಕಳದ ಒಂದು ತಂಗಳಂದ ಸಂಕಷಟದ ಸಮಯದಲಲ ನಾವು ಸಕಾಪರಕಕ ಸಂಪೂಣಪ ಸಹಕಾರ ನೇಡದದೇವ. ರಾಜಕಾರಣ ಮಾಡಬಾರದು ಹಾಗೊ ಮಾನವೇಯತ ದೃಷಟಯಂದ ನಾವು ಸಕಾಪರದ ಜತ ಕೈ ಜೊೇಡಸದದೇವ. ಕಳದ 40 ದನಗಳಲಲ ಸಕಾಪರ ಏನು ಮಾಡದ ಎಂಬುದನುನ ನೇವಲಾಲ ನೊೇಡದದೇರ. ಸಚವರುಗಳ ನಡುವ ಸಮನವಾಯತ, ಅಧಕಾರಗಳಲಲ ಹೊಂದಾಣಕ ಕೊರತ ಎದುದ ಕಾಣುತತದ. ರರತ ವಚಾರದಲೊಲ ದಂರ ನಡಯುತತದ. ಇದನುನ ನೊೇಡಕೊಂಡು ಸುಮಮನ ಕೊರಲು ಇನುನ ಸಾಧಯವಲಲ.

- ಡ.ಕ. ಶವಕುಮರ, ಅಧಯಕಷರು, ಕನಾಪಟಕ ರರದೇಶ ಕಾಂಗರರ

ನಾಯಮತ, ಏ.30- ಕೊೇವಡ-19ರ ಹನನಲಯಲಲ ಕತಪವಯ ನವಪಹಸುತತರುವ ಪೊಲೇಸರು ಮತುತ ಇತರ ಇಲಾಖಯವರು ಸಾವಪಜನಕರೊಂದಗ ಸಹಾದಪಯುತವಾಗ ವತಪಸ ಎಂದು ಹೊನಾನಳ ಸಕಪಲ ಇನಸ ಪಕಟರ ಟ.ವ. ದೇವರಾಜ ಸಲಹ ನೇಡದರು.

ದಾವಣಗರಯಲಲ ಮರುಕಳಸದ ಕೊೇವಡ-19ರ ರರಕರಣದ ಹನನಲಯಲಲ ಬುಧವಾರ ರಾತರ ನಾಯಮತ-ಸುರಹೊನನ ರರಮುಖ ಬೇದಗಳಲಲ ಪೊಲೇಸರೊಂದಗ ರಥಸಂಚಲನ ನಡಸ ಲಾಕ ಡನನುನ ಕಟುಟನಟಾಟಗ ಪಾಲಸುವಂತ ಸೊಚಸ ಮಾತನಾಡದರು.

ಇಲಾಖ ಆದೇಶದಂತ 55 ವಷಪ ಮೇಲಪಟಟವರು, ಇತರ ಕಾಯಲಗಳಂದ ಬಳಲುತತರುವವರು ತಮಮ ಆರೊೇಗಯದ ಕಡ ಗಮನ ಹರಸ, ಠಾಣಯಲಲಯೇ ಕತಪವಯ ನವಪಹಸ, ರರಕರಣಗಳನುನ ದಾಖಲಸುವಾಗ ಅವುಗಳ ಮಹತವಾವನುನ ಅರತು ದಾಖಲಸ, ಅನಾವಶಯಕ ರರಕರಣಗಳನುನ ದಾಖಲಸಬೇಡ ಎಂದರು.

ಈ ಸಂದಭಪದಲಲ ನಾಯಮತ ಸಬ ಇನಸ ಪಕಟರ ಹನುಮಂತರಪ ಎಂ. ಶರೇಹಳಳ, ಹೊನಾನಳ ಸಬ ಇನಸ ಪಕಟರ ಟ.ಎನ. ತಪಪೇಸಾವಾಮ, ಉರ ತಹಶೇಲಾದರ ನಾಯಮತ ನಾಗರಾಜರಪ, ಗೃಹ ರಕಷಕ ದಳದ ರಲಟೊನ ಕಮಾಂಡಂಟ ರಾರವೇಂದರ ಮುಳಕರ, ಸಾಮಾಜಕ ಕಾಯಪಕತಪ ಡ.ಎಂ. ವಜೇಂದರ ಮಹೇಂದರಕರ, ರತರಕತಪರ ಸಂರದ ರದಾಧಕಾರಗಳಾದ ಎಂ.ಎರ. ಶಾಸತರ ಹೊಳಮಠ, ಡ.ಎಂ. ಹಾಲಾರಾಧಯ ಇದದರು.

ಮರುಕಳಸದ ಕೂರೂರ ವೈರಸ ರಯಮತಯಲಲ ಪಲೇಸರ ಪರ ಸಂಚಲನ

ನಗರದಲಲ ರಳನ ಶರೇ ಲಕಷಮ ವಂಕಟೇಶವರ ಬರಹಮ ರಥೂೇತಸವ ರದುದಾ

ದಾವಣಗರ, ಏ.30- ನಾಡದುದ ದನಾಂಕ 2ರ ಶನವಾರ ನಡಯಬೇಕದದ ನಗರದ ಎಂ.ಸ.ಸ. `ಬ' ಬಾಲಕ ನ ಶರೇ ಲಕಷಮ ವಂಕಟೇಶವಾರ ಸಾವಾಮಯ ಬರಹಮ ರಥೊೇತಸವವನುನ ಕೊರೊನಾ ಹನನಲಯಲಲ ರದುದರಡಸಲಾಗದ ಎಂದು ದೇವಸಾಥನದ ರರರಾನ ಟರಸಟ ಎಂ.ಎನ. ರಾಮಮೊೇಹನ ತಳಸದಾದರ.

ಲಾಕ ಡನ ಹನನಲಯಲಲ ದೇವಸಾಥನದ ವತಯಂದ ರರತ ದನ ಸುಮಾರು 150 ಜನರಗ ರರಸಾದವನುನ ವತರಸಲಾಗುತತದುದ, ಮೇ 3ರವರಗ ಮುಂದುವರಸಲಾಗುವುದು ಎಂದು ತಳಸದಾದರ.

ದಾವಣಗರಯ ಜಾನರದ ತಜಞ ಡಾ. ಎಂ.ಜ.ಈಶವಾರರಪ ಅವರ ಮನಯ ಆವರಣದಲಲ ಮೇ ತಂಗಳನುನ ಸಾವಾಗತಸುತತರುವ ಮೇ ಫಲವರ... !

ಮೇ ಫಲವರರಾಣೇಬನೊನರು, ಏ.30- ಶರೇ ಸದದೇಶವಾರ ನಗರದ 3ನೇ ಕಾರರ ನಲಲರುವ ರದಮಶಾಲ ಸಮಾಜದ ಶರೇ ಗುರು ಮಾಕಪಂಡೇಶವಾರ ದೇವಸಾಥನದಲಲ ಲಾಕ ಡನ ನಂದ ದುಡಮ ಇಲಲದೇ, ಸಂಕಷಟ ಅನುಭವಸುತತರುವ ಸಮಾಜದ ಬಂಧು ಗಳಗ ದಾನಗಳು ನೇಡದಂತಹ ಆಹಾರದ ಕಟ ಗಳನುನ ವತರಸಲಾಯತು.

ವತಪಕರಾದ ರರಕಾಶ ಗುಪಾತ, ಹನುಮಂತರಪ ಕಾಕ, ವಶಾಲ ಗುಪಾತ, ಶರೇನವಾಸ ಕಾಕ, ಅಧಯಕಷ ನಾಗರಾಜ ಅಗಡ, ಶವಾನಂದ ಬಗಾದ, ಉಪಾಧಯಕಷ ಹನುಮಂತರಪ ಮುಕತೇನಹಳಳ, ಲಕಷಮಣ ಕಡಲಬಾಳ, ರರಶು ರಾಮ ಅಗಡ, ಎಲಲರಪ ಗುತತಲ, ರರಕಾಶ ಅಗಡ, ನಾಗರಾಜ ಕಾಸಲ, ಕೊಟರೇಶ ರಂಗಾನವರ, ರೇವಣಣ ಗುತೊತರು, ರರವೇಣ ಗುತೊತರು, ವಂಕಟೇಶ ಪಗೊಂಡ, ನಾಗರಾಜ ಕಳಸದ, ನಾಗರಾಜ ದೇವರಡಡ, ಹನುಮಂತರಪ ಸಂಕಾಪುರ, ಷಣುಮಖರಪ ಶಗಲ, ಮಾರುತ ಗರಡಮನ, ಗಾಳೇಶ ಕಂಚ ಮತತತರರು ಕಾಯಪಕರಮದಲಲ ಭಾಗವಹಸದದರು.

ರರೇಬನೂನರನಲಲ ಶರೇ ಪದಮಶಲ ಬಂಧುಗಳಗ ಆಹರ ಧನಯದ ಕಟ

ಕೂರೂರ ಹೂೇರಟದಲಲರುವವರಗ ರಜಯ ಸಕನಾರದಂದ ಪರಹರದ ರರವು

ಬಂಗಳೂರು, ಏ. 30 - ಕೊರೊನಾ ವರುದಧದ ಹೊೇರಾಟದಲಲ ಮುಂಚೊಣಯಲಲರುವವರು ಮೃತರಟಟರ ಅವರ ಕುಟುಂಬದವರಗ 30 ಲಕಷ ರೊ. ನೇಡುವುದಾಗ ರಾಜಯ ಸಕಾಪರ ರರಕಟಸದ. ಅಂಗನವಾಡ ಕಾಯಪಕತಪರು, ಅಂಗನವಾಡ ಸಹಾಯಕರು, ಪರ ಕಾಮಪಕರು ಹಾಗು ಪೊಲೇರ ಸಬಬಂದಗಳಗ ಕೊರೊನಾ ಸೊೇಂಕಗ ಒಳರಟುಟ ಮೃತರಟಟರ 30 ಲಕಷ ರೊಪಾಯಗಳ ರರಹಾರ ನೇಡಲಾಗುವುದು ಎಂದು ತಳಸಲಾಗದ.

ರಲೈಯನಸ ನಲಲ ವೇತನ ಕಡತನವದಹಲ, ಏ. 30 - ರಲೈಯನಸ ಇಂಡಸಟರೇರ ಮುಖಯಸಥ ಮುಕೇಶ

ಅಂಬಾನ ತಮಮ ಇಡೇ ರರಹಾರವನುನ ಬಟುಟ ಕೊಡಲು ಹಾಗೊ ಕಂರನಯ ಉನನತ ಹಂತದಲಲರುವವರ ವೇತನ ಶೇ.50ರವರಗ ಕಡತಗೊಳಸಲು ನಧಪರಸದಾದರ.ಈ ಬಗಗ ಉದೊಯೇಗಗಳಗ ರತರ ಬರದರುವ ರಲೈಯನಸ ಇಂಡಸಟರೇರ, ಅಂಬಾನ ಯಾವುದೇ ರರಹಾರ ರಡಯುವುದಲಲ. ಮಂಡಳಯ ನದೇಪಶಕರು ಹಾಗೊ ಉನನತರು ಶೇ.30ರಂದ 50ರಷುಟ ವೇತನ ಬಟುಟಕೊಡಲ ದಾದರ. ಉಳದಂತ 15 ಲಕಷ ರೊ.ಗಳಗೊ ಹಚುಚು ವಾಷಪಕ ವೇತನ ರಡಯುವವರ ವೇತನದಲಲ ಶೇ.10ರ ಕಡತ ಮಾಡಲಾಗದ. ಅದಕೊಕ ಕಡಮ ವೇತನ ರಡ ಯುವವರ ವೇತನದಲಲ ಯಾವುದೇ ಕಡತ ಇರುವುದಲಲ ಎಂದು ತಳಸಲಾಗದ.